ಬೆಳಗಾವಿ: ಜಿಲ್ಲೆಯ ಅತೀ ಹೆಚ್ಚು ಸೊಂಕಿತರನ್ನು ಹೊಂದಿದ್ದ ಹಿರೇ ಬಾಗೇವಾಡಿ ಕ್ಷೇತ್ರ ಇಂದು ಕೊರೊನಾ ಸೊಂಕೀತರಿಂದ ಮುಕ್ತ ಗೊಂಡಿದೆ. ಗ್ರಾಮದ ಮನೆ ಮಗಳಂತೆ ಕ ರೋ ನಾ ಪೀಡಿತ ವಾಗಿದ್ದ ಗ್ರಾಮಕ್ಕೆ ಜಿಲ್ಲಾಡಳಿತವನ್ನು ತಂದು ಜನರ ಕಷ್ಟ ಕಾರ್ಯ ಗಳಿಗೆ ಸ್ಪಂದಿಸಿದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರನ್ನ ಗ್ರಾಮದ ಜನತೆ ಆನಂದ ಬಾಷ್ಪದಿಂದ್ ಆಶೀರ್ವದಿಸಿದರು ಹಿರೇ ಬಾಗೇವಾಡಿ ಯ ಯಾವುದೇ ಸಮಸ್ಯೆ ಗಳಿಗು ಹಗಲು ಇರುಳು ಶ್ರಮಿಸುತ್ತೇನೆ ಎಂದು …
Read More »Daily Archives: June 7, 2020
ಗರ್ದಿ ಗಮ್ಮತ್ತ ದಿನವು ನಿಮ್ಮ ಮುಂದೆ ಸುಳಿ ದಾಡಲಿದೆ………
ನೀವು ಬಹಳ ಚೆನ್ನಾಗಿ ಮಾತನಾಡುತ್ತೀರಿ ಪಾಟೀಲರೆ , ನಿಮ್ಮ ಬರಹ ಗಳು ನಿಖರ ವಾಗಿರುತ್ತವೆ ,ನೀವು ವೆಬ್ ಯಾಕೆ ಮಾಡಬಾರದು? ಅಂತ ಅನೇಕ ವೀಕ್ಷಕರು ಕೇಳಿದ್ದರಿಂದ ಇಂದಿನಿಂದ ಗರ್ದಿ ಗಮ್ಮತ್ತ ವೆಬ್ ಪೇಜ್ ಪ್ರಾರಂಭ ಮಾಡಿದ್ದೇನೆ. ನಿಮ್ಮ ಸಲಹೆ ಸೂಚನೆ ನನಗಿರಲಿ, ಯಾವುದೇ ಸುದ್ದಿ ನಿಖರ ವಾಗಿದ್ದರೆ , ಪ್ರಕಟಿಸುತ್ತೇನೆ, ಯಾರ ಮುಲಾಜಿಗೂ ಒಳಗಾಗುವ ದಿಲ್ಲ. ನಿಮ್ಮ ಸಹಕಾರ ವಿರಲಿ………. ಬಾಪುಗೌಡ ಪಾಟೀಲ
Read More »
Garddi Gammath News Latest Kannada News