ಹುಕ್ಕೇರಿ ತಾಲೂಕಿನ ಸಹಕಾರಿ ದುರಿಣರು, ಯಮಕನಮರಡಿ ವಿದ್ಯಾ ವರ್ಧಕ ಸಂಸ್ಥೆಯ ಚೇರಮನ ರಾದ B.B. ಹಂಜಿ ಇಂದು ಅನಾರೋಗ್ಯ ದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ . ತೀವ್ರ ಅನಾರೋಗ್ಯ ಇಂದ ಬಳಲುತ್ತಿದ್ದ B.B. ಹಂಜಿ ಅವರು ಇಂದು ಗಣೇಶನ ಆಗಮನದ ದಿನವೇ ಅವರ ಜೀವನಕ್ಕೆ ವಿದಾಯ ವಿದಾಯ ಹೇಳಿದ್ದಾರೆ. ಬೆಳಗಾವಿ ನಗರದ ಅನೇಕ ದುರಿಣರುಸಂತಾಪ ವ್ಯಕ್ತ ಪಡಿಸಿದ್ದಾರೆ. ಹಾಗೂ ಅವರ್ ಅಂತ್ಯ ಕ್ರಿಯೆ ಇಂದು ಯಮಕನಮರಡಿ ಗ್ರಾಮದಲ್ಲಿ …
Read More »
Garddi Gammath News Latest Kannada News