100ಕೋಟಿ ರೊಕ್ಕಾ ಹೊಡೆದ ಡೋಂಗಿ ಸ್ವಾಮಿ, ರಾಧಿಕಾ ಎಂಬ ಚುಮನಾ ಉತ್ತರ ಕರ್ನಾಟಕದ ರಾಜಕಾರಣಿ ಮೊದಲು ಉತ್ತರ ಕರ್ನಾಟಕದಲ್ಲಿ ಜಾತ್ರಿ, ಹಬ್ಬ, ಹರಿದಿನಗಳಲ್ಲಿ ಕಂಪನಿ ನಾಟಕಗಳನ್ನಾಡಿಸುತ್ತಿದ್ದರು.ಗುಬ್ಬಿ ವೀರಣ್ಣ, ಘೋಡಗೆರಿ ಬಸವರಾಜ, ಇನ್ನು ಮುಂತಾದವರು ತಮ್ಮ ಶೋಕಿಗಾಗಿ ನಾಟಕ ಕಂಪನಿ ಗಳನ್ನುಕಟ್ಟಿದ್ದರು . ಅದರಲ್ಲಿ ಚಂದಾದ ಹೆಣ್ಣು ಮಕ್ಕಳನ್ನು (ಪಾತ್ರ ಧಾರಿಗಳನ್ನು) ಚುಮನಾ ಅಂತಾ ಕರೆಯುತ್ತಿದ್ದರು ಆ ಊರಿನ ಗೌಡರು, ದೇಸಾರರು, ಇನಾಂದಾರರು, ಪ್ರತಿದಿನವೂ ಆ ಚುಮನಾಗಳ …
Read More »
Garddi Gammath News Latest Kannada News