ರಾಜ್ಯ ಸರ್ಕಾರ ನಿರ್ಧರಿಸಿದ ಪ್ರಕಾರ ಎಲ್ಲ ಸಹಕಾರಿ ಸಂಘಗಳ ಚುನಾವಣೆ ಯನ್ನಾ ರಾಜ್ಯ ಸರ್ಕಾರ ಮುಂದೂಡಿದೆ ಬೆಳಗಾವಿಯ ಪ್ರತಿಷ್ಠಿತ ಬ್ಯಾಂಕ ಗಳಲ್ಲೊಂದಾದ ಬೆಳಗಾವಿ ಡಿ.ಸಿ.ಸಿ. ಬ್ಯಾಂಕ ಚುನಾವಣೆ ಕೂಡ ಸರ್ಕಾರ ಮುಂದೂಡಿದೆ ಜನರ ಮನದಲ್ಲಿ ಇದ್ದ ಕುತೂಹಲಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದು ಚುನಾವಣೆ ವಿಚಾರ ಠುಸ್ ಪಟಾಕಿ ಯಂತಾಗಿದೆ.. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಮುಂದೂಡಿ ರಾಜ್ಯ ಸರ್ಕಾರ ಆದೇಶ …
Read More »ಸತೀಶ್ ಜಾರಕಿಹೊಳಿಯವರ ಸ್ಮಶಾನ ಕಾರ್ಯಕ್ರಮ, ಜಳಕಾ ಮಾಡಿ ಒಳಗ ಬನ್ನಿ…..
ಸತೀಶ್ ಜಾರಕಿಹೊಳಿಯವರ ಸ್ಮಶಾನ ಕಾರ್ಯಕ್ರಮ ಜಳಕಾ ಮಾಡಿ ಒಳಗ ಬನ್ನಿ.. ನನ್ನ ತಂದೆ ದಿ: ಕುಂದರನಾಡ ಪಾಟೀಲರು ನನಗೆ 1983-84 ರಲ್ಲಿ ನನಗೆ ಲೋಹಿಯಾ , ಮಾರ್ಕ್ಸ್ , ಪೇರಿಯಾರ , ಲಂಕೇಶ್ ಪತ್ರಿಕೆ, ಚಂಪಾರ ಸಂಕ್ರ ಮಣ , ಪಾಟೀಲ ಪುಟ್ಟಪ್ಪನವರ ಪ್ರಪಂಚ, ಬಸವ ರಾಜ ಕಟ್ಟಿಮನಿ ಯವರ ಕಾದಂಬರಿ, ಪತ್ರಿಕೆಗಳನ್ನು, ಪುಸ್ತಕಗಳನ್ನು,ಓದಲು ಹಚ್ಚುತ್ತಿದ್ದರು. ನಾಸ್ತಿಕರಾಗಿದ್ಧ ಅವರು ಒಂದು ದಿನ ಪೆರಿಯಾರ್ ರಾಮಸ್ವಾಮಿ ನಾಯ್ಕರ್ …
Read More »ಬೆಳಗಾವಿ D.C.C.ಬ್ಯಾಂಕ್ ಚುನಾವಣೆ.. ನಿಶಾನಿ ಕುಸ್ತಿಗೆ ಅಖಾಡಾಸಜ್ಜು
ಬೆಳಗಾವಿ D.C.C. ಬ್ಯಾಂಕ್ ಚುನಾವಣೆ.. ನಿಶಾನಿ ಕುಸ್ತಿಗೆ ಅಖಾಡಾ ಸಜ್ಜು… ರಾಜ್ಯದ ಪ್ರತಿಷ್ಟಿತ ಡಿ.ಸಿ.ಸಿ. ಬ್ಯಾಂಕುಗಳಲ್ಲೊಂದಾದ ಬೆಳಗಾವಿ ಡಿ.ಸಿ.ಸಿ. ಬ್ಯಾಂಕ್ ಚುನಾವಣೆ ಆಗಸ್ಟ್ 27 ಕ್ಕೆ ನಡೆಯಲಿದೆ. ರಮೇ ಶ ಕತ್ತಿ{ ಮಾಜಿಸಂಸದರು }ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಸುಭಾಷ್ ಢವಳೇಶ್ವರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮಣ ಸವದಿ (ಉಪ ಮುಖ್ಯಮಂತ್ರಿ)ಅಣ್ಣಾ ಸಾಹೇಬ ಜೋಲ್ಲೆ {ಸಂಸದರು). ಆನಂದ ಮಾಮನಿ(ಉಪ ಸಭಾಪತಿ), ಮಹಾಂತೇಶ್ ದೊಡ್ಡ ಗೌಡರ …
Read More »ಶಿವಪ್ಪಾ ಕಾಯೋ ತಂದೆ …….ಮೂರು ಲೋಕ ಸ್ವಾಮಿ ದೇವಾ.
ಶಿವಪ್ಪಾ ಕಾಯೋ ತಂದೆ ….. ಮೂರು ಲೋಕ ಸ್ವಾಮಿ ದೇವಾ. ಯಾಕೋ ದೇಶದ ಸ್ಥಿತಿ ಮುಂದಿನ ದಿನ ಮಾನದಲ್ಲಿ ಸರಿ ಹೋಗುವಂತೆ ಕಾಣುವದಿಲ್ಲ,ಕರೋನಾ ಈ ದೇಶದ ಜನರ ರಕ್ತ ಹೀರುತ್ತದೆ ಇಂದು ಭಾರತ ಜಗತ್ತಿನ ಮೂರನೇ ಸ್ಥಾನ ದಲ್ಲಿ ಕರೋ ನಾ ಪೀಡಿತರ ಸಂಖ್ಯೆ ಹೊಂದಿದೆ. ದೇಶದ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಪ್ರತಿ ದಿನವು ಕರೋನಾ ರೋಗಿಗಳು ದ್ವಿಗುಣ ಗೊಳ್ಳುತ್ತಾ ಹೋಗುತ್ತಿದ್ದಾರೆ ಒಂದು …
Read More »ವೀರಕುಮಾರ್ ನನಗೊಂದು ಉಪ್ಪಿಟ್ಟು ತರಿಸು.. ಬಿ ಶಂಕರಾನಂದ…..!
ವೀರಕುಮಾರ್ ನನಗೊಂದು ಉಪ್ಪಿಟ್ಟು ತರಿಸು.. ಬಿ ಶಂಕರಾನಂದ…..! ಎಂಟು ಬಾರಿ ಚಿಕ್ಕೋಡಿ ಲೋಕ ಸಭೆ ಪ್ರತಿನಿದಿಸಿ, ಮೂವತ್ತು ವರ್ಷ ದಕ್ಷಿಣ ಭಾರತವನ್ನಾಳಿದ, ಇಂದಿರಾಕುಟುಂಬದ ನಿಷ್ಠಾವಂತ ಬಿ.ಶಂಕರಾನಂದರ ಕೊನೆ ದಿನಗಳ ಬಗ್ಗೆ ಕನಿಕರ ಪಟ್ಟಿದ್ದೆ. ಕೇಂದ್ರ ಸರ್ಕಾರದ ಸಂಪುಟದಲ್ಲಿ ನೀರಾವರಿ, ಕುಟುಂಬ ಕಲ್ಯಾಣ, ಪೆಟ್ರೋಲಿಯಂ, ಶಿಕ್ಷಣ, ವಿದ್ಯುತ್, ಕಾನೂನು, ಮತ್ತು ನ್ಯಾಯ, ಕೇಂದ್ರ ಸರ್ಕಾರದ ಬಹುತೇಕ ಖಾತೆಗಳ ಮಂತ್ರಿಗಳಾಗಿ ಕಾರ್ಯ ನಿಭಾಯಿಸಿದ್ದರು. ದಕ್ಷಿಣ ಭಾರತದ ಯಾವುದೇ ರಾಜ್ಯ …
Read More »ಒಂದು ಕಡೆ ಸತೀಶ ಜಾರಕಿಹೊಳಿ ಅವರು ಮತ್ತೊಂದು ಕಡೆ ಮೃಣಾಲ ಹೆಬ್ಬಾಳ್ಕರ್.
ಒಂದು ಕಡೆ ಸತೀಶ ಜಾರಕಿಹೊಳಿ ಅವರು ಮತ್ತೊಂದು ಕಡೆ ಮೃಣಾಲ ಹೆಬ್ಬಾಳ್ಕರ್. ದೂರ ದೃಷ್ಟಿ ರಾಜಕಾರಣಿ ಬೀದರ ದಿಂದ ಚಾಮ ರಾಜನಗರದವರೆಗೂ ಹತ್ತು ಹಲವು ವರ್ಷಗಳಿಂದ ಸಂಘಟನೆ, ಕೆಲವೊಂದು ವಿಧಾನ ಸಭಾ ಕ್ಷೇತ್ರಗಳಲ್ಲಿ ಸಾವ ಕಾರರು ನೀಡುವ ಕೊನೆಯ ,”ಸಂದೇಶದ” ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅವರ್ ಅಭಿಮಾನಿ ವೃಂದ ಭವ್ಯ ಸ್ವಾಗತ …
Read More »ಕಾಥೆ ವಾಡಿ ಕುದರೆಗಳು ಬೇಕಾಗಿವೆ………..
ಕಾಥೆ ವಾಡಿ ಕುದರೆಗಳು ಬೇಕಾಗಿವೆ ಮೊನ್ನೆ 8-10ಜನ ಸ್ನೇಹಿತರು ಮತ್ತು ವಿಚಾರ ವಾದಿಗಳು ನನ್ನ ಹೊಸ ಆಫೀಸ್ ನಲ್ಲಿ ಕುಳಿತಿದ್ದೆವು,ಕೆಲವು ಜನ ಪತ್ರ ಕರ್ತರು ಅದರಲ್ಲಿದ್ದರು. ನನ್ನ ಸ್ನೇಹಿತನೊಬ್ಬ ಬಾಪು ಗೌಡಾ ನಿನ್ನ ಕಾರಿಗೆನು ಮುಗಳ ಖೋಡ ಮುತ್ಯಾರ ಕೊಟ್ಟ ತೀರ್ಥದ ನೀರ ನಿನ್ನ ಭಾಂವ್ಯಾಗ ಸಿಂಪಡಿಸ್ಸಿಯೇನ ಅಂತಾ ಕೇಳಿದಾ, ನನಗೆ ಆತನ ವ್ಯಂಗ್ಯದ ಮಾತುಗಳು ಬೇಗ ಅರ್ಥ ವಾಗಲಿಲ್ಲ , …
Read More »ಅಡ್ಡ ಪಲ್ಲಕ್ಕಿಗಳ ಆಶೀರ್ವಾದ………….
ಅಡ್ಡ ಪಲ್ಲಕ್ಕಿಗಳ ಆಶೀರ್ವಾದ.. ಔರ್ ಎ ಗರ್ದಿಗಮ್ಮತ ದೇಖೋ ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ, *ಏಲ್ಲಿ ಹೋಗಿದ್ಯೋ ಸಾಬಾ *ಕಾಶಿಗೆ ಹೋಗಿನ್ರಿ ಸಾಹೇಬ್ರ *ಸಾಬಾ ಅಲ್ಲೇನ ಕೆಲಸಾ ತಗದಿದ್ಯೋ *ಸ್ವಲ್ಪ ತಡಿರಿ ಸಾಹೇಬ್ರ *ಅಲ್ಲಿಂದ ಬಾಳೆಹೊನ್ನುರ ಹೋಗಿನ್ರಿ *ಅಲ್ಲೇನ ಜಮೀನ ಗಿಮಿನ್ ತೋಗೊಂಡಿ ಏನೋ ಸಾಬಾ *ಇಲ್ಲರಿ ಸಾಹೇಬ್ರ *ಮತ್ತ ಎಲ್ಲೆಲ್ಲಿ ಹೊಗಿದ್ಯೋ …
Read More »ಸತೀಶ್ ಜಾರಕಿಹೊಳಿಯವರ ಜೊತೆ ಬೈಟಕ್ ಆತು………
ಸತೀಶ್ ಜಾರಕಿಹೊಳಿಯವರ ಜೊತೆ ಬೈಟಕ್ ಆತು 96 -97 ನೇ ಸಾಲಿನಲ್ಲಿ ಮಾಳಗಿ ಅವರಿಗೆ ನನ್ನ ವಿರುದ್ಧ ಚಾಡಿ ಹೇಳುವರ ಸಂಘ ದೊಡ್ಡ ಪ್ರಮಾಣದಲ್ಲಿ ಬೆಳೆದಿತ್ತು.ನನ್ನನ್ನು ಭೂ ನ್ಯಾಯ ಮಂಡಳಿ ಸದಸ್ಯತ್ವದಿಂದ ತೆಗೆಬೇಕೆಂದು ಮಾಳಗಿ ಯವರಿಗೆ ಕೆಲವು “ಪರಮ್ಮ” ಗಳು ಕಿವಿ ತುಂಬಿದರು.ಸುದ್ದಿ ಗೊತ್ತಾದೊಡನೆ ನಾನು ರಾಜೀನಾಮೆ ಕೊಟ್ಟೆ. ನಾರಿ ಮೇಸ್ತ್ರಿ ತಂದೆ ಫಾಲ್ಸ್ನಲ್ಲಿ ನೌಕರಿ ಮಾಡುತ್ತಿದ್ದರು , …
Read More »ಸೆಲ್ಯೂಟ್ ಹೊಡೆಯುವ D.C.ಬೆಳಗಾವಿ ಗೆ ಬೇಕಂತೆ…?
ಸೆಲ್ಯೂಟ್ ಹೊಡೆಯುವ D.C.ಬೆಳಗಾವಿ ಗೆ ಬೇಕಂತೆ…? ನಮ್ಮ ಬೆಳಗಾವಿ ಜಿಲ್ಲಾಧಿಕಾರಿ ಎಸ್ .ಬಿ. ಬೊಮ್ಮನಳ್ಳಿ ಮಂಗಳವಾರ ನಿವೃತ್ತಿ ಆಗಲಿದ್ದಾರೆ.ಹೊಸ ಜಿಲ್ಲಾಧಿಕಾರಿ ಯಾರಗಬಹುದೆಂದು,ಪತ್ರಕರ್ತರು, ಪುಡಿ ರಾಜಕಾರಣಿಗಳು, ತಮ್ಮದೇ ಧಾಟಿಯಲ್ಲಿ ಹೆಸರು ತೇಲಿ ಬಿಡುತ್ತಿದ್ದಾರೆ, ಕೆಲವು ಜನ ಈ ಹಿಂದೆ ಜಿಲ್ಲಾ ಪಂಚಾಯತಿ C.E.O. .ಆಗಿದ್ದ . ದೀಪಾ ಚೋಳನ್, ಜಿಲ್ಲಾಧಿಕಾರಿ ಯಾಗಿ ಬರುತ್ತಾರೆಂದು ನಿಖರವಾಗಿ ಹೇಳುತ್ತಾರೆ, ಈ ಹಿಂದೆ ನೌಕರಿ ಮಾಡುವಾಗ ಎಲ್ಲಾ ರಾಜಕಾರಣಿಗಳನ್ನ ವಿಶ್ವಾಸಕ್ಕೆ …
Read More »