Home / ಜಿಲ್ಲೆ / ಬೆಳಗಾವಿ / ಚಿಕ್ಕೋಡಿ

ಚಿಕ್ಕೋಡಿ

ಹುಲಿಗೋಳ ಅಡ್ಯಾಡಾ ತಾವ ಹುಷಾರ್!

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, * ಎಲ್ಲಿ ಹೋಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೇ ಬರ *ಖರೆ ಹೇಳೋ ಸಾಬಾ *ಸಾಹೇಬ್ರ ಹುಲಿ ಬೆನ್ನ ಹತ್ತಿ ಹೋಗಿನ್ನಿರಿ *ಹುಲಿ ಬೆನ್ನ? *ರಾಜಕೀಯ ಹುಲಿಗೋಳ ಬೆನ್ನ ಹತ್ತಿ ಹೋಗಿನ್ನಿರಿ ಸಾಹೇಬರ.. *ಅಲ್ಲೋ ಸಾಬಾ ವಸಂತರಾವ ಕಾಲಲೆನ ಹುಲಿ ಕಾಲ ಮುಗದೈತಲ್ಲೊ ಸಾಬಾ.. *ಸಾಹೇಬ್ರ ಕಾಲಚಕ್ರ …

Read More »

ಚಿಕ್ಕೋಡಿ ಲೋಕ್ ಸಭಾ ಕ್ಷೇತ್ರ ನಮ್ಮ ಸಾಬ ತಂದ ವರದಿ ಖರೆ ಆತು…!

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಚಿಕ್ಕೋಡಿ ನೋಡ್ರಿ,   * ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ   * ಇಲ್ಲೇ ಇದ್ದೀನ್ರಿ  ಸಾಹೆಬರ   * ಇಲ್ಲೇ ಅಂದ್ರ ಎಲ್ಲೋ  ಸಾಬಾ   *ಚಿಕ್ಕೋಡ್ಯಾಗರಿ ಸಾಹೆಬರ   *ಅಲ್ಲೆನ್   ಮಾಡಿದ್ಯೊ  ಸಾಬಾ   * ಸರ್ವೇ ಮಾಡಿನಿರಿ ಸಾಹೇಬ್ರ   *ಯಾವ ಸರ್ವೇನೊ ಸಾಬಾ …

Read More »

ಚಿಕ್ಕೋಡಿ ಕ್ಷೇತ್ರದಾಗ ಎದರಾಳಿ ಡಿಪಾಜಿಟ ಉಳಿಯುದಿಲ್ಲ…!?

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಚಿಕ್ಕೋಡಿ ನೋಡ್ರಿ,   * ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ     * ಇಲ್ಲೇ ಇದ್ದೀನ್ರಿ  ಸಾಹೆಬರ     * ಇಲ್ಲೇ ಅಂದ್ರ ಎಲ್ಲೋ  ಸಾಬಾ     *ಚಿಕ್ಕೋಡ್ಯಾಗರಿ ಸಾಹೆಬರ     *ಅಲ್ಲೆನ್   ಮಾಡಿದ್ಯೊ  ಸಾಬಾ     * ಸರ್ವೇ ಮಾಡಿನಿರಿ …

Read More »

ಹೀರಾ ಶುಗರ್ ಅಧ್ಯಕ್ಷ ಶಿರಕೊಳಿ V/S M.D. ಅಶೋಕ್ ಪಾಟೀಲ ಜಟಾಪಟಿ ರಾಜಿನಾಮೆ ಯಲ್ಲಿ ಅಂತ್ಯ ..?

 ಹೀರಾ ಶುಗರ್ ಅಧ್ಯಕ್ಷ ಶಿರಕೊಳಿ V/S M.D. ಅಶೋಕ್ ಪಾಟೀಲ ಜಟಾಪಟಿ ರಾಜಿನಾಮೆ ಯಲ್ಲಿ ಅಂತ್ಯ…? ದೇಶದ , ರಾಜ್ಯದ, ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆ ಹೀರಾಶುಗರ್ ಜಗಳ ಇಂದೂ ಬೀದಿಗೆ ಬಂದಿದೆ  ಅಪ್ಪಣ್ಣ ಗೌಡ್ರು, ಬಸಗೌಡ್ರು, ಡೀ. ಟಿ. ಪಾಟೀಲರು, ರಮೇಶ ಕತ್ತಿ ಯವರು, ಚೆರಮನರಾಗಿ ಸಕ್ಕರೆ ಕಾರ್ಖಾನೆ ಯನ್ನು ಮೂಗಿಲೆತ್ತರಕ್ಕೆ ಬೆಳೆಸಿದ್ದರು.          ಕಬ್ಬು ಬೆಳೆದ ರೈತರಿಗೆ ಹೆಚ್ಚಿನಬಿಲ್ಲು, ಉಚಿತವಾಗಿ ರೈತರಿಗೆ ಸಕ್ಕರೆ, …

Read More »