ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ ಮಗಮುನ್ನಾನ ಮದುವೆಯಲ್ಲಿ ಭಾಗಿಯಾದ ಕ್ಷಣ.. ಈ ವರ್ಷದ ಅದ್ದೂರಿ ಮದುವೆ ಗೋವಾದ ಪಂಚತಾರಾ ಪ್ರತಿಷ್ಠಿತ ಲೀಲಾ ಹೊಟೇಲ ನಲ್ಲಿ ಜರಗುತ್ತಿದೆ.ಹೆಬ್ಬಾಳ್ಕರ ಪುತ್ರ ಇಂಜಿನಿಯರ ಮೃಣಲ ಹಾಗೂ ಭದ್ರಾವತಿಯ ಶಾಸಕಸಂಗಮೇಶರ ಸಹೋದರರ ಮಗಳಾದ ಡಾ:ಹಿತಾ ಜೊತೆ ದಿನಾಂಕ 27ರಂದು ಜರುಗಲಿದೆ. ಎಂಗೇಜ್ ಮೆಂಟ್ ಕಾರ್ಯಕ್ರಮ ದಲ್ಲಿ ಭಾಗ ವಹಿಸದಕ್ಕೆ ಹೆಬ್ಬಾಳ್ಕರ್ ಕುಟುಂಬ ನನ್ನ ಮೇಲೆ ಮುನಿಸು ಕೊಂಡಿತ್ತು.ನಾಲ್ಕಾರು ಬಾರಿ ಮೃಣಲಹಾಗೂ ಹೆಬ್ಬಾಳ್ಕರ ರು …
Read More »ಆ ಬ್ಯಾಂಕಿಗಿ ಶಿಡ್ಲ , ಗಿಡ್ಲ ,ಬಡದಿರಬೇಕ್ ಬಿಡೋ ಸಾಬಾ………
ಔರ್ ಎ ಗರ್ದಿಗಮ್ಮತ ದೇಖೋ ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ, *ಏಲ್ಲಿ ಹೊಗಿದ್ಯೋ ಸಾಬಾ * ಸಾಹೇಬ್ರ ಇನ್ನೂ ಮ ಟಾ ಈ ಸುದ್ದಿ ಯಾರು ಮಾಡಿಲ್ಲ, ಮುಂದು ಮಾಡುದಿಲ್ಲ, ಅಂತಾ ಸುದ್ದಿ ತರಾಕ ಹೋಗಿನ್ರಿ ಸಾಹೇಬ್ರ * ಸಾಬಾ ಅಂತಾ ಸುದ್ದಿ ಅಂದ್ರ ದೊಡ್ಡ ಮಂದಿ , ಅಥವಾ ರಾಜಕಾರಣಿಗೋಳ, ಇಲ್ಲಂದ್ರ ಹೊಡಿಬಡಿ ,ಅನ್ನೋ ಮಂದಿದ ಇರ್ಬೇಕು …
Read More »D.k.ಶಿವಕುಮಾರರ ಜೊತೆ ಒಂದಿಷ್ಟು ಹರಟೆ…, ಡಿಕೆಶಿ &ಅಭಯ ಪಾಟೀಲ ರೆ ಬೇಗ ಗುಣಮುಖ ರಾಗಿ..
ಡಿ.ಕೆ .ಶಿವಕುಮಾರರ ಜೊತೆ ಒಂದಿಷ್ಟು ಹರಟೆ…, ಡಿ.ಕೆ.ಶಿ. &ಅಭಯ ಪಾಟೀಲರೆ ಬೇಗ ಗುಣಮುಖರಾಗಿ.. ಡಿ.ಕೆ .ಶಿವಕುಮಾರರ ಜೊತೆ ಆತ್ಮೀಯವಾಗಿ ಹರಟಿದ್ದೆನೆಂದರೆ ನಾನು ಕಾಂಗ್ರೆಸ್ಸಿಗ ನಲ್ಲ, ನನಗೆ ಬಿ.ಜೆ.ಪಿ. ಯಲ್ಲು ಸ್ನೇಹಿತ ರಿದ್ದಾರೆ , ಜೆ.ಡಿ.ಎಸ್. ನಲ್ಲಿ ಸ್ನೇಹಿತರಿದ್ದಾರೆ .ಯಾವದೇ ರಾಜಕಾರಣಿ ದಾರಿ ತಪ್ಪಿದಾಗ ತಿದ್ದಲು ಕೈಯಲ್ಲೊಂದು ಅಸ್ತ್ರವಿದೆ,ಇತ್ತೀಚೆಗೆ ನನ್ನ ಆತ್ಮೀಯರು ನಿಮ್ಮ ಪಕ್ಷ ಯಾವುದು ಅಂತಾ ಪ್ರಶ್ನಿಸುತ್ತಿರುತ್ತಾರೆ,. ನನಗೆ ಈಗ ಯಾವ ಪಕ್ಷದ ಅವಶ್ಯ ಕತೆಯೂ ಇಲ್ಲ, …
Read More »ಯಮಕನ ಮರಡಿಸಹಕಾರಿ ದುರಿಣ ರಾದ B.B. ಹಂಜಿ ಇಂದು ಅನಾರೋಗ್ಯ ದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ .
ಹುಕ್ಕೇರಿ ತಾಲೂಕಿನ ಸಹಕಾರಿ ದುರಿಣರು, ಯಮಕನಮರಡಿ ವಿದ್ಯಾ ವರ್ಧಕ ಸಂಸ್ಥೆಯ ಚೇರಮನ ರಾದ B.B. ಹಂಜಿ ಇಂದು ಅನಾರೋಗ್ಯ ದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾಗಿದ್ದಾರೆ . ತೀವ್ರ ಅನಾರೋಗ್ಯ ಇಂದ ಬಳಲುತ್ತಿದ್ದ B.B. ಹಂಜಿ ಅವರು ಇಂದು ಗಣೇಶನ ಆಗಮನದ ದಿನವೇ ಅವರ ಜೀವನಕ್ಕೆ ವಿದಾಯ ವಿದಾಯ ಹೇಳಿದ್ದಾರೆ. ಬೆಳಗಾವಿ ನಗರದ ಅನೇಕ ದುರಿಣರುಸಂತಾಪ ವ್ಯಕ್ತ ಪಡಿಸಿದ್ದಾರೆ. ಹಾಗೂ ಅವರ್ ಅಂತ್ಯ ಕ್ರಿಯೆ ಇಂದು ಯಮಕನಮರಡಿ ಗ್ರಾಮದಲ್ಲಿ …
Read More »ಊರಿಗಿ ಸೊಕ್ಕ ಬಂದಾಗ, ದ್ಯಾಮವ್ವನ ಜಾತ್ರಿ ಆಗತೈತಿ ,ಮನಷ್ಯಾಗ ಸೊಕ್ಕ ಬಂದ್ರ ಇಲೇಕ್ಷನಕ್ಕ ನಿಲ್ಲಸಬೆಕಂತ……….
ಊರಿಗಿ ಸೊಕ್ಕ ಬಂದಾಗ, ದ್ಯಾಮವ್ವನ ಜಾತ್ರಿ ಆಗತೈತಿ ,ಮನಷ್ಯಾಗ ಸೊಕ್ಕ ಬಂದ್ರ ಇಲೇಕ್ಷನಕ್ಕ ನಿಲ್ಲಸಬೆಕಂತ………. ಇವೆರಡೂ ಘಟನೆಗಳು ನನ್ನ ಜೀವನದಲ್ಲಿ ನಡೆದಿವೆ, 1990 ನೆ ಇಸ್ವಿಯಲ್ಲಿ ಇರಬಹುದು ಎಂದು ಬರಗಾಲ ಬರದ ನಮ್ಮ ನಾಡಿಗೆ ಬರಗಾಲಬಂದಿತ್ತು, ಅದೇ ವೇಳೆಯಲ್ಲಿ ನಮ್ಮೂರಿನ ಕೆಲವು ಹಿರಿಯರು 20 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಯನ್ನು ನಡೆಸಲು ಊರಿನ ನಾಗರಿಕರ ಮೀಟಿಂಗ್ ಕರೆದಿದ್ದರು . ನಾನು ಬಿಸಿ ರಕ್ತದ ತರುಣ ಆಗ ತಾನೇ …
Read More »ಬಾಪುಗೌಡ ವಕೀಲಕಿ ಪಾಸ್ ಮಾಡಿಕೋ ಅನಿಲ ಮುಳವಾಡಮಠ
ನಾನುಬೆಲ್ಲದ ಸಂಜೆ LAW ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾಗ್ ಈ ಮುಳವಾಡಮಠರು ನನ್ನನ್ನು ಏಕ ವಚನ ದಲ್ಲಿ ಕರೆಯುವಷ್ಟು ಆತ್ಮೀಯರಾಗಿದ್ದರು , ಅಲ್ಲಿ ಅವರು ಕೂಡ lecturer ಆಗಿದ್ದರು,ಬೆಲ್ಲದ LAW ಕಾಲೇಜಿನ ಪ್ರಥ ಮ ವರ್ಷದ ಸಿ.ಆರ. ಚುನಾವಣೆಯಲ್ಲಿ ನಾನು ಸಿ.ಆರ್ . ಆಗಿ ಆಯ್ಕೆಆಗಿದ್ದೆ. ಅಂದು LAW ಕಾಲೇಜಿನಲ್ಲಿ ನಮ್ಮದೇ ಒಂದು ಟೀಮ್ ಇತ್ತು.ರಾಜು ಬಾಗೆವಾಡಿ , ಸೋಮಶೇಖರ್ ಬೆಟಗೇರಿ, . R.K. ಪಾಟೀಲ ,ಪ್ರಶಾಂತ್ ಗೌಡರ …
Read More »Dr B.R. ಅಂಬೇಡ್ಕರ್ ಅಭಿವೃದ್ಧಿ ನಿಗಮ D.G.M. ಪ್ರಕಾಶ ಹರಗಾಪುರೆ ಯಾವಾಗ ವಕೀಲಕಿ ಕಲತಿ.. ಯಾವಾಗ ನೌಕರಿ ಮಾಡಿದಿ..
Dr B.R. ಅಂಬೇಡ್ಕರ್ ಅಭಿವೃದ್ಧಿ ನಿಗಮ D.G.M. ಪ್ರಕಾಶ ಹರಗಾಪುರೆ ಯಾವಾಗ ವಕೀಲಕಿ ಕಲತಿ.. ಯಾವಾಗ ನೌಕರಿ ಮಾಡಿದಿ.. ಅಂಬೇಡ್ಕರರು ಸಂವಿಧಾನಕರ್ತರು ದೀನ ದಲಿತರು, ಬಡ ಜನರಿಗೆ , ಒಳ್ಳೆಯ ಶಿಕ್ಷಣ ನೀಡಬೇಕು, . ಈ ದೇಶದ ಎಲ್ಲ ಜನರಿಗೂ ಶಿಕ್ಷಣ ದೊರೆತಾಗ ಈ ದೇಶಕ್ಕೆ ನಿಜವಾದ ಸ್ವಾತಂತ್ರ ಸಿಕ್ಕಂತೆ, ಅಂತಾ ದಿ:Dr.B.R.ಅಂಬೇಡ್ಕರರು ಹೇಳಿ ದ್ದರು. ಅವರ ನಿಧನನಂತರ ಈ ದೇಶದ ಜನ ದಿನವು …
Read More »ನೋಟ್ ಬ್ಯಾನ್ ಆಘಾತ.. A.C.F.ದುಡ್ಡು ಒಂದು ಕೋಟಿ ಮರಳಿ ಕೊಡಲಾರದ ಪುಢಾರಿಯ ಸಹಕಾರಿ ಸಂಸ್ಥೆ…?
ನೋಟ್ ಬ್ಯಾನ್ ಆಘಾತ.. A.C.F.ದುಡ್ಡುಒಂದು ಕೋಟಿ ಮರಳಿ ಕೊಡಲಾರದ ಪುಢಾರಿಯ ಸಹಕಾರಿ ಸಂಸ್ಥೆ..? ಈ ವರದಿ ಹಲವಾರು ದಿನಗಳಿಂದ ಬೈಲ್ ಹೊಂಗಲ ತಾಲೂಕಿನ ಜನರ ಹತ್ತಿರ , ಹಾಗೂ ಪುಢಾರಿಗಳ ,ಕಡೆ ಹರಿದಾಡುತ್ತಿದೆ.ಹಣ ಕೊಟ್ಟವನ್ ಕಡೆಯೂ ದಾಖಲೆಗಳಿಲ್ಲ, ಹಣಇಸಿದೂ ಕೊಂಡ ವನ ಕಡೆಯೂ ದಾಖಲೆಗಳುಇಲ್ಲಾ,ಇದೆಲ್ಲ ನಡೆದದ್ದು ಮೋದಿಯವರ ನೋಟ್ ಬ್ಯಾನ್ ಆದ ನಂತರದ ಘಟನೆ ಇದು,2016ರ ನವೆಂಬರ್ ನಲ್ಲಿ ಮೋದಿ ಜಿ ಧಿಡೀರನೆ ನೋಟ್ ಬ್ಯಾನ್ ಮಾಡಿದಾಗ ಹಳೆಯ, ನೋಟು …
Read More »ಹೀರಾ ಶುಗರ್ ಹೌ ಹಾರಿದ ಗೌಡ…..
ಹೀರಾ ಶುಗರ್ ಹೌ ಹಾರಿದ ಗೌಡ… ಬೆಣಿವಾಡದ ಪೊಲೀಸ್ ಪಾಟೀಲರ ಮಗಾ ಹೀರಾ ಶುಗರ್ M. D. ಅಶೋಕ್ ಪಾಟೀಲ ಹೌ ಹಾರಿದ್ದಾನೆ.ನಮ್ಮ ವಾಹಿನಿ ಮುಖಾಂತರ ಈತನ ಮುಖವಾಡ ಬಯಲು ಮಾಡಿದಕ್ಕೆ ಹುಕ್ಕೇರಿ ತಾಲೂಕಿನ ಜನ ಸಂತೋಷ್ ಪಡುತ್ತಿದ್ದಾರೆ.”ನಮ್ಮ ಸಾವಕಾರಗೊಳಿಗೆ ಹೇಳಾಕ ಧೈರ್ಯ ಇರಾಕಿಲ್ಲರಿ ,ನೀವು ಹೇಳಿದಕ್ಕೆ ನಮಗ ಭಾಳ ಖುಷಿ ಆಗಾ ತೈತ್ರಿ” ಅಂತಾ ಎಡಬಿಡದೆ ಫೋನು ಮಾಡುತ್ತಿದ್ದಾರೆ. ಸುದ್ದಿ ಬಿತ್ತರಗೊಂಡ ನಂತರ ಈ ಸುದ್ದಿ …
Read More »ಹೀರಾ ಶುಗರ್ ಅಧ್ಯಕ್ಷ ಶಿರಕೊಳಿ V/S M.D. ಅಶೋಕ್ ಪಾಟೀಲ ಜಟಾಪಟಿ ರಾಜಿನಾಮೆ ಯಲ್ಲಿ ಅಂತ್ಯ ..?
ಹೀರಾ ಶುಗರ್ ಅಧ್ಯಕ್ಷ ಶಿರಕೊಳಿ V/S M.D. ಅಶೋಕ್ ಪಾಟೀಲ ಜಟಾಪಟಿ ರಾಜಿನಾಮೆ ಯಲ್ಲಿ ಅಂತ್ಯ…? ದೇಶದ , ರಾಜ್ಯದ, ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆ ಹೀರಾಶುಗರ್ ಜಗಳ ಇಂದೂ ಬೀದಿಗೆ ಬಂದಿದೆ ಅಪ್ಪಣ್ಣ ಗೌಡ್ರು, ಬಸಗೌಡ್ರು, ಡೀ. ಟಿ. ಪಾಟೀಲರು, ರಮೇಶ ಕತ್ತಿ ಯವರು, ಚೆರಮನರಾಗಿ ಸಕ್ಕರೆ ಕಾರ್ಖಾನೆ ಯನ್ನು ಮೂಗಿಲೆತ್ತರಕ್ಕೆ ಬೆಳೆಸಿದ್ದರು. ಕಬ್ಬು ಬೆಳೆದ ರೈತರಿಗೆ ಹೆಚ್ಚಿನಬಿಲ್ಲು, ಉಚಿತವಾಗಿ ರೈತರಿಗೆ ಸಕ್ಕರೆ, …
Read More »