Home / ಜಿಲ್ಲೆ / ಬೆಳಗಾವಿ (page 6)

ಬೆಳಗಾವಿ

ಮಾತು ಉಳಿಸಿಕೊಂಡ ಸತೀಶ್ ಜಾರಕಿಹೊಳಿ ಯವರು

20ತಿಂಗಳ ಹಿಂದೆ ಎಪಿಎಂಸಿ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಸಂದರ್ಭ ದಲ್ಲಿ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಮುಂದಿನ 20 ತಿಂಗಳು ನೀವು ಸೂಚಿಸಿದ ಅಭ್ಯರ್ಥಿಗೆ ಅಧ್ಯಕ್ಷ ಮಾಡೋಣ ಎಂದು ಮಾತು ಕೊಟ್ಟಿದ್ದರು, ಸತೀಶ್ ಜಾರಕಿಹೊಳಿ . ಆಮಾತನ್ನು ಇಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಯುವರಾಜ ಕದಂಅವರನ್ನ ಅಧ್ಯಕ್ಷರನ್ನಾಗಿ ಮಾಡುವುದರ ಮೂಲಕ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರಿಗೆ ಕೊಟ್ಟ ಮಾತನ್ನು ಉಳಿಸಿ ಕೊಂಡಿದ್ದಾರೆ. ಅದೇ ರೀತಿ ಯಮಕನಮರಡಿ ಕ್ಷೇತ್ರದ …

Read More »

“ಕೃಷಿ ಮಂತ್ರಿಗಳೇ ರಿಯಲ್ ಹೀರೋ ಆಗ್ರಿ”……….

ಕೃಷಿ ಮಂತ್ರಿಗಳೇ ರಿಯಲ್ ಹೀರೋ ಆಗ್ರಿ ಕೃಷಿ ಮಂತ್ರಿ ಬಿ .ಸಿ . ಪಾಟೀಲ್ರೇ ಪೊಲೀಸ್ ಇಲಾಖೆ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಬಂದ್ರಿ ,  ಅಲ್ಲೂ ಬಹಳ ದಿನ ತಡೀಲಿಲ್ಲ ಗಾಂಧಿನಗರದ ಮಂದಿ ನಿಮಗೆ ಚಲೋಟೋಪಗಿ    ಹಾಕಿ ಕಳಿಸಿದರು. ಅದು ಬ್ಯಾಡ ಅಂತ ಹಿರೇಕೆರೂರು ಕ್ಷೇತ್ರಕ್ಕೆ ಬಂದ ರಾಜಕೀಯಕ್ಕೆ  ಇಳ ದ್ರಿ,   ಅಲ್ಲೂ ಜನ ಒಮ್ಮೆ ಎಬ್ಬಿಸಿದ್ದರು, ಒಮ್ಮೆ ಕೆಡವಿದರು  ರೈಟ್ ಟೈಮ್ ನಾಗ   ಬಿಜೆಪಿ ಸೇರಿ …

Read More »

“ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ”…ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ……….?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ? ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ? ಎರಡು ಬಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಸಂಜಯ್  ಪಾಟೀಲರಿಗೆ ಸಹಕಾರಿ ಕ್ಷೇತ್ರ ಅವರಿಂದ ದೂರವಾಗುವ ಲಕ್ಷಣಗಳು ಕಾಣುತ್ತಿವೆ. ಹಾಲಿ ಶಾಸಕರಾಗಿದ್ದಾಗ ಬೆಳಗಾವಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ,ಬೆಳಗಾವಿ ತಾಲೂಕಿನಿಂದ ಸ್ಪರ್ಧಿಸಿದ ಸಂಜಯ ಪಾಟೀಲರು ತ್ರಿಕೋಣ ಸ್ಪರ್ಧೆ ಯಲ್ಲಿ ರಾಜೇಂದ್ರ ಅಂಕಲಗಿ ವಿರುದ್ಧ ಸೋತಿದ್ದರು   2014/ ,2015ನಡೆದ …

Read More »

“ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ”…ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ……….?

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ? ಸಂಜಯ್ ಪಾಟೀಲರ ಓಟಕ್ಕೆ ಬ್ರೇಕ್ ? ಎರಡು ಬಾರಿ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಸಂಜಯ್  ಪಾಟೀಲರಿಗೆ ಸಹಕಾರಿ ಕ್ಷೇತ್ರ ಅವರಿಂದ ದೂರವಾಗುವ ಲಕ್ಷಣಗಳು ಕಾಣುತ್ತಿವೆ. ಹಾಲಿ ಶಾಸಕರಾಗಿದ್ದಾಗ ಬೆಳಗಾವಿ ತಾಲೂಕಿನ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ,ಬೆಳಗಾವಿ ತಾಲೂಕಿನಿಂದ ಸ್ಪರ್ಧಿಸಿದ ಸಂಜಯ ಪಾಟೀಲರು ತ್ರಿಕೋಣ ಸ್ಪರ್ಧೆ ಯಲ್ಲಿ ರಾಜೇಂದ್ರ ಅಂಕಲಗಿ ವಿರುದ್ಧ ಸೋತಿದ್ದರು   2014/ ,2015ನಡೆದ …

Read More »

ಬಪ್ಪರೆ………….. ರೇಂಜರ್ ಸಾಹೇಬ..?

ಬಪ್ಪರೆ………….. ರೇಂಜರ್ ಸಾಹೇಬ..?   ನದಿ ಹಳ್ಳ ಇಲ್ಲದಿದ್ದ ಜಾಗದಲ್ಲಿ ಸೇತುವೆ ಕಟ್ಟುತ್ತೇನೆಂದು ಹೇಳುವನೆ ನಿಜವಾದ ರಾಜಕಾರಣಿ ಅಂತಾ ಸಂಸತ್ ಸದಸ್ಯ ರಾಗಿದ್ದಾಗ ಅಮಿತಾಬ್ ಬಚ್ಚನ್ ಹೇಳಿದ ಮಾತು  ಇಂದು ನೆನಪಾಗುತ್ತದೆ. ಈ ಮಾಹಿತಿ ಹಕ್ಕು ಯಾಕಾದರೂ ಬಂತೋ ಅಂತಾ ಕೆಲವು ಅಧಿಕಾರಿಗಳು ತಲೆ ಚೆಚ್ಚಿ ಕೊಳ್ಳುತ್ತಿದ್ದಾರೆ ,. ಕೆಲವು ಅಧಿಕಾರಿಗಳು ಮಾಹಿತಿ ಕೆಳಿದವನೆ ತಲೆ ಚಚ್ಚಿ ಕೊಳ್ಳುವಂತೆ ಮಾಹಿತಿ ನೀಡುತ್ತಿದ್ದಾರೆ, ಖಾನಾಪುರ ತಾಲೂಕಿನ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೊಟ್ಟ …

Read More »

ಸ್ವಾತಂತ್ರ್ಯ ಹೋರಾಟದಲ್ಲಿ ಕತ್ತಿ ಹರಿಸಿದ ಪ್ರಥಮ ಮಹಿಳೆ ರಾಣಿ  ಚೆನ್ನಮ್ಮಳಿಗೆ  ತವರು ಮನೆ ಬೇಸರ ವಾಯಿತೇ?

ಸ್ವಾತಂತ್ರ್ಯ ಹೋರಾಟದಲ್ಲಿ ಕತ್ತಿ ಹರಿಸಿದ ಪ್ರಥಮ ಮಹಿಳೆ ರಾಣಿ  ಚೆನ್ನಮ್ಮಳಿಗೆ  ತವರು ಮನೆ ಬೇಸರ ವಾಯಿತೇ? ಚೆನ್ನಮ್ಮ ಇತಿಹಾಸದ ಪುಟಗಳಲ್ಲಿ ಅಳಿಸಲಾಗದ ಹೆಸರು. ಅನೇಕ ಹೋರಾಟ ದ ಫಲ ಭೂತರಾಮಟ್ಟಿಯ ವಿಶ್ವ ವಿದ್ಯಾಲಯಕ್ಕೆ ರಾಣಿ ಚೆನ್ನಮ್ಮಳ ಹೆಸರಿಡಲಾಗಿತ್ತು,ಈ ವಿಶ್ವ ವಿದ್ಯಾಲಯದಿಂದ ಬೆಳಗಾವಿ ಜಿಲ್ಲೆಗೂ ಗರಿ ಮೂಡಿತ್ತು. ಅರಣ್ಯ ಇಲಾಖೆ ಹಸ್ತಾಂತರ ದಲ್ಲಿಯ ಎಡವಟ್ಟಿನಿಂದಾ ,ಇಂದು ವಿಶ್ವ ವಿದ್ಯಾಲಯ ಸ್ಥಳಾಂತರಕ್ಕೆ ಒಳಪಡುವ ಸಾಧ್ಯತೆ ಇದೆ. ಚೆನ್ನಮ್ಮ ನಮ್ಮ ಜಿಲ್ಲೆಯ ಬೆಳಗಾವಿ ತಾಲೂಕಿನ …

Read More »

big breaking ಇಬ್ಬರ ಜಗಳ ಮೂರನೆಯವನಿಗೆ ಲಾಭ………..ಗೋಕಾಕ ತಾಲೂಕಿನ ಕಲ್ಲೋಳಿಯ ಈರಣ್ಣ ಕಡಾಡಿ ಗೆ ರಾಜ್ಯ ಸಭಾ ಟಿಕೆಟ್

ಬೆಳಗಾವಿ:ಇಬ್ಬರ ಜಗಳ ಮೂರನೆಯವನಿಗೆ ಲಾಭ.ಸುಮಾರು ದಿನಗಳಿಂದ ಚರ್ಚೆ ಯಲ್ಲಿದ್ದ ರಾಜ್ಯ ಸಭಾ ಟಿಕೆಟ್ ವಿಚಾರ ಇಂದು ಅಂತ್ಯ ವಾಗಿದೆ ಕೋರೆ ಕತ್ತಿ ಕಿತ್ತಾಟದಲ್ಲಿ ಮೂರನೇ ಯವನು ಲಾಭ ಮಾಡಿಕೊಂಡಿದ್ದಾನೆ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ ಹಾಗೂ ,ಬೆಳಗಾವಿ ಜಿಲ್ಲೆಯ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣ ಕಡಾಡಿ ಅವರಿಗೆ ರಾಜ್ಯ ಸಭಾ ಟಿಕೆಟ್ ಒಲಿದು ಬಂದಿದೆ.. ಜಿಲ್ಲಾ ಪಂಚಾಯತ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ …

Read More »

‘ರಣ ಹದ್ದಗಳು ಹಸಿದಿವೆ’

ರಣ ಹದ್ದಗಳು ಹಸಿದಿವೆ   ಕೊರೊನಾ ಮಹಾಮಾರಿಯ ಕೆಂಗಣ್ಣಿಗೆ ಗುರಿಯಾಗಿರವ ವಿಶ್ವ ಮತ್ತು ಭಾರತ್ ಈ ಮಹಾ ಮಾರಿಯ ವಿರುದ್ಧ ಹೋರಾಡಲು  ವಿಫಲ ವಾಗಿವೆ. ವಿಶ್ವದ ಬಲಿಷ್ಠ ರಾಷ್ಟ್ರಗಳು ಕೈ ಚೆಲ್ಲಿ ಕುಳಿತಿವೆ ,ಭಾರತ ಕೂಡ ಈ ಮಹಾಮಾರಿ ಹೊಡೆತಕ್ಕೆ ತತ್ತರಿಸಿದೆ ಕಳೆದ ಮೂರು ತಿಂಗಳಿಂದಲೂ  ಈ ಮಹಾ ಮಾರಿಯ  ಹೊಡೆತ ತಾಳಲಾರದೆ ಉದ್ಯೋಗ ಗಳು ಬಂದಾಗಿವೆ ,ದುಡಿದು ತಿನ್ನುವ ಕೈ ಗಳು ತುತ್ತು ಅನ್ನಕ್ಕಾಗಿ ಕೈ  ಚಾಚುತ್ತಿವೆ ದೇಶದ ಸರ್ಕಾರಗಳ  …

Read More »

ಕೊರೊನಾ ಮುಕ್ತ   ಹಿರೇ ಬಾಗೇವಾಡಿ……………

ಬೆಳಗಾವಿ: ಜಿಲ್ಲೆಯ ಅತೀ ಹೆಚ್ಚು ಸೊಂಕಿತರನ್ನು ಹೊಂದಿದ್ದ ಹಿರೇ ಬಾಗೇವಾಡಿ ಕ್ಷೇತ್ರ ಇಂದು    ಕೊರೊನಾ ಸೊಂಕೀತರಿಂದ     ಮುಕ್ತ ಗೊಂಡಿದೆ. ಗ್ರಾಮದ ಮನೆ ಮಗಳಂತೆ ಕ ರೋ ನಾ ಪೀಡಿತ ವಾಗಿದ್ದ ಗ್ರಾಮಕ್ಕೆ ಜಿಲ್ಲಾಡಳಿತವನ್ನು ತಂದು ಜನರ ಕಷ್ಟ ಕಾರ್ಯ ಗಳಿಗೆ ಸ್ಪಂದಿಸಿದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರನ್ನ ಗ್ರಾಮದ ಜನತೆ ಆನಂದ ಬಾಷ್ಪದಿಂದ್ ಆಶೀರ್ವದಿಸಿದರು ಹಿರೇ ಬಾಗೇವಾಡಿ ಯ ಯಾವುದೇ ಸಮಸ್ಯೆ ಗಳಿಗು ಹಗಲು ಇರುಳು ಶ್ರಮಿಸುತ್ತೇನೆ ಎಂದು …

Read More »

ಗರ್ದಿ ಗಮ್ಮತ್ತ ದಿನವು ನಿಮ್ಮ ಮುಂದೆ ಸುಳಿ ದಾಡಲಿದೆ………

ನೀವು ಬಹಳ ಚೆನ್ನಾಗಿ ಮಾತನಾಡುತ್ತೀರಿ ಪಾಟೀಲರೆ ,    ನಿಮ್ಮ ಬರಹ ಗಳು ನಿಖರ ವಾಗಿರುತ್ತವೆ ,ನೀವು ವೆಬ್ ಯಾಕೆ ಮಾಡಬಾರದು? ಅಂತ ಅನೇಕ   ವೀಕ್ಷಕರು ಕೇಳಿದ್ದರಿಂದ ಇಂದಿನಿಂದ ಗರ್ದಿ ಗಮ್ಮತ್ತ     ವೆಬ್ ಪೇಜ್ ಪ್ರಾರಂಭ ಮಾಡಿದ್ದೇನೆ. ನಿಮ್ಮ ಸಲಹೆ ಸೂಚನೆ ನನಗಿರಲಿ, ಯಾವುದೇ ಸುದ್ದಿ ನಿಖರ ವಾಗಿದ್ದರೆ , ಪ್ರಕಟಿಸುತ್ತೇನೆ, ಯಾರ ಮುಲಾಜಿಗೂ ಒಳಗಾಗುವ ದಿಲ್ಲ.  ನಿಮ್ಮ ಸಹಕಾರ ವಿರಲಿ………. ಬಾಪುಗೌಡ ಪಾಟೀಲ

Read More »