ಬೆಳಗಾವಿ: ಜಿಲ್ಲೆಯ ಅತೀ ಹೆಚ್ಚು ಸೊಂಕಿತರನ್ನು ಹೊಂದಿದ್ದ ಹಿರೇ ಬಾಗೇವಾಡಿ ಕ್ಷೇತ್ರ ಇಂದು ಕೊರೊನಾ ಸೊಂಕೀತರಿಂದ ಮುಕ್ತ ಗೊಂಡಿದೆ. ಗ್ರಾಮದ ಮನೆ ಮಗಳಂತೆ ಕ ರೋ ನಾ ಪೀಡಿತ ವಾಗಿದ್ದ ಗ್ರಾಮಕ್ಕೆ ಜಿಲ್ಲಾಡಳಿತವನ್ನು ತಂದು ಜನರ ಕಷ್ಟ ಕಾರ್ಯ ಗಳಿಗೆ ಸ್ಪಂದಿಸಿದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರನ್ನ ಗ್ರಾಮದ ಜನತೆ ಆನಂದ ಬಾಷ್ಪದಿಂದ್ ಆಶೀರ್ವದಿಸಿದರು ಹಿರೇ ಬಾಗೇವಾಡಿ ಯ ಯಾವುದೇ ಸಮಸ್ಯೆ ಗಳಿಗು ಹಗಲು ಇರುಳು ಶ್ರಮಿಸುತ್ತೇನೆ ಎಂದು …
Read More »ಗರ್ದಿ ಗಮ್ಮತ್ತ ದಿನವು ನಿಮ್ಮ ಮುಂದೆ ಸುಳಿ ದಾಡಲಿದೆ………
ನೀವು ಬಹಳ ಚೆನ್ನಾಗಿ ಮಾತನಾಡುತ್ತೀರಿ ಪಾಟೀಲರೆ , ನಿಮ್ಮ ಬರಹ ಗಳು ನಿಖರ ವಾಗಿರುತ್ತವೆ ,ನೀವು ವೆಬ್ ಯಾಕೆ ಮಾಡಬಾರದು? ಅಂತ ಅನೇಕ ವೀಕ್ಷಕರು ಕೇಳಿದ್ದರಿಂದ ಇಂದಿನಿಂದ ಗರ್ದಿ ಗಮ್ಮತ್ತ ವೆಬ್ ಪೇಜ್ ಪ್ರಾರಂಭ ಮಾಡಿದ್ದೇನೆ. ನಿಮ್ಮ ಸಲಹೆ ಸೂಚನೆ ನನಗಿರಲಿ, ಯಾವುದೇ ಸುದ್ದಿ ನಿಖರ ವಾಗಿದ್ದರೆ , ಪ್ರಕಟಿಸುತ್ತೇನೆ, ಯಾರ ಮುಲಾಜಿಗೂ ಒಳಗಾಗುವ ದಿಲ್ಲ. ನಿಮ್ಮ ಸಹಕಾರ ವಿರಲಿ………. ಬಾಪುಗೌಡ ಪಾಟೀಲ
Read More »ನಿಮ್ಮನ್ನ ಬಿಡಲ್ಲ: ಹಣ ಗಳಿಕೆಗೆ ಮುಂದಾದ ಆಸ್ಪತ್ರೆಗಳಿಗೆ ಕೇಜ್ರಿವಾಲ್ ಖಡಕ್ ವಾರ್ನಿಂಗ್
ನವದೆಹಲಿ: ನಿಮ್ಮನ್ನ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೊರೊನಾ ಸಂಕಷ್ಟದಲ್ಲೂ ಹಣ ಗಳಿಕೆಗೆ ಮುಂದಾದ ಆಸ್ಪತ್ರೆಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ. ದೇಶಾದ್ಯಂತ ಕೊರೊನಾ ಸೋಂಕಿತರ ಹೆಚ್ಚಾದಂತೆ ಆಸ್ಪತ್ರೆಗಳು ರೋಗಿಗಳಿಂದ ಹೆಚ್ಚು ಹಣವನ್ನು ಪಡೆಯುತ್ತಿರುವ ಬಗ್ಗೆ ವರದಿಯಾಗುತ್ತಿದೆ. ಇಂತಹದ್ದೇ ಪರಿಸ್ಥಿತಿ ದೆಹಲಿಯಲ್ಲೂ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಿಎಂ ಕೇಜ್ರಿವಾಲ್ ಆಸ್ಪತ್ರೆಗಳ ವಿರುದ್ಧ ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಿಮ್ಮ ಆಸ್ಪತ್ರೆಗಳನ್ನು ತೆರೆಯಲು ನಾವು …
Read More »