Home / Uncategorized

Uncategorized

ನಾವು ಹೇಳಿದಂಗ ಕೇಳು ಅಧಿಕಾರಿಗೊಳ ಬೇಕಾಗಿದಾರು

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ,     *ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ   *ಎಲ್ಲಿ ಇಲ್ಲರಿ ಸಾಹೆಬರ   *ಮಂತ್ರಿಮಂಡಲ ಆದಾಗಿಂದ ಕಂಡೆ ಇಲ್ಲಲೋ ಸಾಬಾ   *ಚಾಮರಾಜನಗರದಿಂದ ಬೀದರ್ ಮಟಾ ಹೋಗಿನ್ನಿರಿ   *ಅಲ್ಲಿನ ಕೆಲಸಾ  ತಗದ್ಯೋ ಸಾಬಾ?   *ಅದನ್ನ ನಿಮಗೇನ ಹೇಳೋದ ಬಿಡ್ರಿ ಸಾಹೇಬ್ರ …

Read More »

ಮುಖ್ಯಮಂತ್ರಿ ಆಗ್ತಿನ್ನಿ ಜರಾಮೆ ಚುಕ್ಯಾ

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ,     *ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ   *ಎಲ್ಲಿ ಇಲ್ಲರಿ ಸಾಹೆಬರ   *ಇಲ್ಲೆಕ್ಷನ್ ದಾಗ ಟಿವ್ಯಾಗ ,ಪೇಪರ ದಾಗ, ನಿಂದ ಸುದ್ದಿ ಇತ್ತಲ್ಲೊ ಸಾಬಾ..   *ಹೌದರಿ ಸಾಹೇಬರ   * ಮತ್ತೆನಾತೊ ಸಾಬಾ   * ಸಾಹೇಬರ ಹೈ ಕಮಾಂಡನ …

Read More »

ಬೆಳಗಾವಿ ಬಿಜಾಪುರ ಬಾಗಲಕೋಟಜಿಲ್ಲೆಗಳ 100 ಕೋಟಿ ಟೆಂಡರ್ ಆಹ್ವಾನ…

ಬೆಳಗಾವಿ ,ಬಿಜಾಪುರ ,ಬಾಗಲಕೋಟ ,ಜಿಲ್ಲೆಗಳ ನೂರು ಕೋಟಿ ಟೆಂಡರ್ ಆಹ್ವಾನ… ಟೆಂಡರ್ ಮೊತ್ತ :   100ಕೋಟಿ   ಟೆಂಡರ್ ವ್ಯಾಪ್ತಿ:  ಬೆಳಗಾವಿ, ಬಿಜಾಪುರ ,ಬಾಗಲಕೋಟ, ಜಿಲ್ಲೆಗಳು   ಟೆಂಡರ್ ಅರ್ಹತೆ:  ಸಹಿ ಮಾಡಲು ಬಂದರೆ ಸಾಕು, ನೋಟು ಗಳನ್ನು ಮಶೀನ್ ಇಲ್ಲದೆ ಎಣಿಸಲು ಬಂದರೆ ಸಾಕು…,   ಟೆಂಡರ್ ವಯೋಮಿತಿ :   18ವರ್ಷ ಮೇಲ್ಪಟ್ಟವರು….     ಟೆಂಡರ್ ಪಡೆಯು ವಿಧಾನ:   ಬಿಜೆಪಿ , ಕಾಂಗ್ರೆಸ್, ,ಜೆಡಿಎಸ್ ಒಬ್ಬೊಬ್ಬ ಶಾಸಕರಿಂದ …

Read More »

ನಮ್ಮ ಸಾಬಾ ಬೆಂಗಳೂರಿನ ಸದಾಶಿವ ನಗರದಾಗ ಅದಾನು ಎನ್ ಗದ್ದಲಾ ಮಾಡ್ತಾನ ಯಾಂಬಾಲಾ….?..

ನಮ್ಮ ಸಾಬಾ ಬೆಂಗಳೂರಿನ ಸದಾಶಿವ ನಗರದಾಗ ಅದಾನು ಎನ್ ಗದ್ದಲಾ ಮಾಡ್ತಾನ ಯಾಂಬಾಲಾ... ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ,   *ಏನೋ ಸಾಬಾ ಎಲ್ಲಿ ಹಾಳಾಗಿ ಹೋಗಿದ್ಯೋ..? * ಎಲ್ಲಿ ಇಲ್ಲರಿ ಸಾಹೇಬರ * ದುಬೈಗೆ ಹೋಗಿದ್ದಂತ… *ಎಲ್ಲಿ ದುಬೈಯೋ ಗಿಬೈಯೋ.. *ಮತ್ತೇನ ಕಂಡೆ ಇಲ್ಲಲ್ಲಾ…. *ಬೆಂಗಳೂರಿಗೆ ಹೋಗಿನರಿ ಸಾಹೇಬರ.. *ಬೆಂಗಳೂರಾಗ ಅಧಿವೇಶನ …

Read More »

ಶಾಸಕ ಸಿದ್ದು ಸವದಿ ಯವ ರೊಂದಿಗೆ ಬೀಗತನ, ಅಕ್ಕನ ಮಗಳು ರುತಿಕಾಳನ್ನು ಧಾರೆಯರದು ಕೊಟ್ಟ ಸಮಾರಂಭ ದಲ್ಲಿ …..

ಶಾಸಕ ಸಿದ್ದು ಸವದಿ ಯವ ರೊಂದಿಗೆ ಬೀಗತನ, ಅಕ್ಕನ ಮಗಳು ರುತಿಕಾಳನ್ನು ಧಾರೆಯರದು ಕೊಟ್ಟ ಸಮಾರಂಭ ದಲ್ಲಿ …..    ನನ್ನ ಅಪ್ಪನ ಅಕ್ಕ ವಸುಂಧರಾಳನ್ನು ಹತ್ತರಗಿಯ ಸಾಹುಕಾರ ಬಸಪ್ಪ ಕುಡಚಿಯವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಅವರ ಮಗ ಈರಣ್ಣ ಕುಡಚಿಗೆ ನನ್ನ ಅಕ್ಕ ಕವಿತಾಳನ್ನು ಧಾರೆಯೆರೆದು ಕೊಡಲಾಗಿದೆ, ಈರಣ್ಣ ಕುಡಚಿ ಮಾಜಿ ತಾಲೂಕಾ ಪಂಚಾಯತಿ ಸದಸ್ಯರು , ಹಾಗೂ ಪ್ರಗತಿ ಪರ ರೈತರು,    ಅವರ ಕೊನೆಯ ಮಗಳು …

Read More »

ಅಪ್ಪ ಇಲ್ಲದ {ಕುಂದಾರ ನಾಡ ಪಾಟೀಲರು ಇಲ್ಲದ } ಕೊರಗೊಂದನ್ನು ಬಿಟ್ಟು….

ಅಪ್ಪ  {ಕುಂದಾರ ನಾಡ ಪಾಟೀಲರು} ಇಲ್ಲದ  ಕೊರಗೊಂದನ್ನು ಬಿಟ್ಟು….     ಇಂದಿಗೆ ಸರಿಯಾಗಿ 24ವರ್ಷಗಳ ಹಿಂದೆ ದಿನಾಂಕ 12-1-1997 ರಂದು ಅಪ್ಪ  {ಕುಂದಾರ ನಾಡ ಪಾಟೀಲರು} ನಮ್ಮನ್ನು ಬಿಟ್ಟು ಅಗಲಿದ್ದರು.ಅಪ್ಪನ ಧೀರ್ಘ ಕಾಲದ ಹೋರಾಟ, ದೀರ್ಘ ಕಾಲ ಆವರಿಸಿದ ಹೃದಯ ಬೇನೆ ಅಪ್ಪನನ್ನು ಹೈರಾಣು ಮಾಡಿದ್ದವು.ಕೊನೆಯವರೆಗೂ ತನ್ನ ಸ್ವಾಭಿಮಾನಕ್ಕೆ ಪೆಟ್ಟಾಗದಂತೆ ಅಪ್ಪ ನಡೆದು ಕೊಂಡಿದ್ದರು,  21- 1-1937 ರಲ್ಲಿ ಹುಟ್ಟಿದ್ದ ಅಪ್ಪ ಆ ಕಾಲದಲ್ಲಿಯೇ ಡಿಗ್ರಿ ಮುಗಿಸಿದ್ದರು.     …

Read More »

100ಕೋಟಿ ರೊಕ್ಕಾ ಹೊಡೆದ ಡೋಂಗಿ ಸ್ವಾಮಿ, ರಾಧಿಕಾ ಎಂಬ ಚುಮನಾ, ಉತ್ತರ ಕರ್ನಾಟಕದ ರಾಜಕಾರಣಿ

100ಕೋಟಿ ರೊಕ್ಕಾ ಹೊಡೆದ ಡೋಂಗಿ ಸ್ವಾಮಿ, ರಾಧಿಕಾ ಎಂಬ ಚುಮನಾ ಉತ್ತರ ಕರ್ನಾಟಕದ ರಾಜಕಾರಣಿ     ಮೊದಲು ಉತ್ತರ ಕರ್ನಾಟಕದಲ್ಲಿ ಜಾತ್ರಿ, ಹಬ್ಬ, ಹರಿದಿನಗಳಲ್ಲಿ ಕಂಪನಿ ನಾಟಕಗಳನ್ನಾಡಿಸುತ್ತಿದ್ದರು.ಗುಬ್ಬಿ ವೀರಣ್ಣ, ಘೋಡಗೆರಿ ಬಸವರಾಜ, ಇನ್ನು ಮುಂತಾದವರು ತಮ್ಮ ಶೋಕಿಗಾಗಿ ನಾಟಕ ಕಂಪನಿ ಗಳನ್ನುಕಟ್ಟಿದ್ದರು .    ಅದರಲ್ಲಿ ಚಂದಾದ ಹೆಣ್ಣು ಮಕ್ಕಳನ್ನು (ಪಾತ್ರ ಧಾರಿಗಳನ್ನು) ಚುಮನಾ ಅಂತಾ ಕರೆಯುತ್ತಿದ್ದರು ಆ ಊರಿನ ಗೌಡರು, ದೇಸಾರರು, ಇನಾಂದಾರರು, ಪ್ರತಿದಿನವೂ ಆ ಚುಮನಾಗಳ …

Read More »

ಶಾಸಕಿ ಹೆಬ್ಬಾಳ್ಕರ್ ಶಾಸಕ ಸಂಗಮೇಶರ ಗಟ್ಟಿಗೊಂಡು ಸಂಭಂಧ “Marriages Made in Heaven”

 ಶಾಸಕಿ ಹೆಬ್ಬಾಳ್ಕರ್ ಶಾಸಕ ಸಂಗಮೇಶರ ಗಟ್ಟಿಗೊಂಡು ಸಂಬಂಧ Marriages Made in Heaven     ನಾಲ್ಕು ದಿನಗಳಿಂದ ಗೋವಾಪಂಚ ತಾರಾ (ಲೀಲಾ ಪ್ಯಾಲೇಸ್) ಹೊಟೇಲ್ ನಲ್ಲಿ ನಡೆದ ಮೃಣಾಲ ಹಾಗೂ  ಶಾಸಕ ಸಂಗಮೇಶರ ಸಹೋದರನ ಮಗಳು DR ಹಿತಾ ಮದುವೆಗೆ ಇಂದು ತೆರೆ ಬಿದ್ದಿದೆ.     ಕರೋನಾ ಸಂಕಷ್ಟದಲ್ಲಿ ಗ್ರಾಮೀಣ ಕ್ಷೇತ್ರದ ಹಿರಿಯರ ಆಶೀರ್ವಾದ ಪಡೆದ ಮನೆ ಮಗಳು ಲಕ್ಷ್ಮಿ ಹೆಬ್ಬಾಳ್ಕರ  ರು ಲಿಂಗಾಯತ ಸಂಪ್ರದಾಯ ದಂತೆ ಕೊಂಕಣ್ ನಾಡಿನಲ್ಲಿ …

Read More »

ಸಾಬ ಯಾರು..?

ನನ್ನವಾಹಿನಿಯಲ್ಲಿ ಸಾಬನ ವರದಿ ಆದರಿಸಿ ಅಂತಾ ಹೇಳಿದನ್ನು ಕೇಳಿ ಬಹಳಷ್ಟು ವೀಕ್ಷಕರು ಸಾಬಯಾರು ಅನ್ನುವದನ್ನ ಹೇಳಿ ಅಂತಾ ಕಮೆಂಟ್ ಮಾಡಿ, ಫೋನ್ ಮಾಡಿ, ಕಿರಿಕಿರಿ ಮಾಡುತ್ತಿದ್ದಾರೆ. ವೀಕ್ಷಕರನ್ನು, ಅಭಿಮಾನಿಗಳನ್ನೂ ,ನಿರಾಸೆ ಮಾಡುವ ಮನಸ್ಸುನನಗಿಲ್ಲ. ಆದರೆ ಸಾಬನ ಬಗ್ಗೆ ಒಂದಷ್ಟು ಕ್ಲೂ ಕೊಡುತ್ತೇನೆ, ಅವನನ್ನು ನೀವೇ ಕಂಡು ಹಿಡಿಯಿರಿ. 1- ಈತ ಪತ್ರಿ ಕೊದ್ಯಮಿ ಅಲ್ಲಾ..ಆದರೆ ಎಲ್ಲ ಪ್ರಿಂಟ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾ ದವರ್ ಜೊತೆ, ಸಂಪರ್ಕದಲ್ಲಿರುತ್ತಾನೆ. 2 ಈತ “ಚಾಣಕ್ಯ” …

Read More »