ತಿರುಪತಿ ತಿಮ್ಮಪ್ಪನಿಗೆ ಚಾಲೆಂಜ್ ಹಾಕಿ ಸೋತೆ…. ನನ್ನ ಮದುವೆ ಆದ ಹೊಸತು ನಾನು ಅರ್ಧ ನಾಸ್ತಿಕ, ಅರ್ಧ ಆಸ್ತಿಕ, ನನ್ನ ಹೆಂಡತಿ ವಿಪರೀತ ದೈವ ಭಕ್ತೆ ಭಾರತ ದಲ್ಲಿರುವ ಅಷ್ಟು ದೇವಾನುದೇವತೆ ಗಳ ನ್ನು ಪೂಜಿಸುವಾಕೆಒಂದು ದಿನ ನನ್ನ ಹೆಂಡತಿ ನಾನು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದೇನೆ ,ಹೋಗಿ ಬರೋಣ ಅಂತ ದುಂಬಾಲುಬಿದ್ದಳು.ನಾನು ತಿಮಪ್ಪ ಸಾಲಾ ಮಾಡಿ ಅಲ್ಲಿ ಗುಡ್ಡದ ಮ್ಯಾಗ ಹೋಗಿ ಕುಂತಾನು ನಿನ್ನ ಹರಿಕೆ …
Read More »ಬೆಳಗಾವಿ D.C.C.ಬ್ಯಾಂಕ್ ಚುನಾವಣೆ.. ನಿಶಾನಿ ಕುಸ್ತಿಗೆ ಅಖಾಡಾಸಜ್ಜು
ಬೆಳಗಾವಿ D.C.C. ಬ್ಯಾಂಕ್ ಚುನಾವಣೆ.. ನಿಶಾನಿ ಕುಸ್ತಿಗೆ ಅಖಾಡಾ ಸಜ್ಜು… ರಾಜ್ಯದ ಪ್ರತಿಷ್ಟಿತ ಡಿ.ಸಿ.ಸಿ. ಬ್ಯಾಂಕುಗಳಲ್ಲೊಂದಾದ ಬೆಳಗಾವಿ ಡಿ.ಸಿ.ಸಿ. ಬ್ಯಾಂಕ್ ಚುನಾವಣೆ ಆಗಸ್ಟ್ 27 ಕ್ಕೆ ನಡೆಯಲಿದೆ. ರಮೇ ಶ ಕತ್ತಿ{ ಮಾಜಿಸಂಸದರು }ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಸುಭಾಷ್ ಢವಳೇಶ್ವರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮಣ ಸವದಿ (ಉಪ ಮುಖ್ಯಮಂತ್ರಿ)ಅಣ್ಣಾ ಸಾಹೇಬ ಜೋಲ್ಲೆ {ಸಂಸದರು). ಆನಂದ ಮಾಮನಿ(ಉಪ ಸಭಾಪತಿ), ಮಹಾಂತೇಶ್ ದೊಡ್ಡ ಗೌಡರ …
Read More »ಒಂದು ಕಡೆ ಸತೀಶ ಜಾರಕಿಹೊಳಿ ಅವರು ಮತ್ತೊಂದು ಕಡೆ ಮೃಣಾಲ ಹೆಬ್ಬಾಳ್ಕರ್.
ಒಂದು ಕಡೆ ಸತೀಶ ಜಾರಕಿಹೊಳಿ ಅವರು ಮತ್ತೊಂದು ಕಡೆ ಮೃಣಾಲ ಹೆಬ್ಬಾಳ್ಕರ್. ದೂರ ದೃಷ್ಟಿ ರಾಜಕಾರಣಿ ಬೀದರ ದಿಂದ ಚಾಮ ರಾಜನಗರದವರೆಗೂ ಹತ್ತು ಹಲವು ವರ್ಷಗಳಿಂದ ಸಂಘಟನೆ, ಕೆಲವೊಂದು ವಿಧಾನ ಸಭಾ ಕ್ಷೇತ್ರಗಳಲ್ಲಿ ಸಾವ ಕಾರರು ನೀಡುವ ಕೊನೆಯ ,”ಸಂದೇಶದ” ಮೇಲೆ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸುವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅವರ್ ಅಭಿಮಾನಿ ವೃಂದ ಭವ್ಯ ಸ್ವಾಗತ …
Read More »ಅಡ್ಡ ಪಲ್ಲಕ್ಕಿಗಳ ಆಶೀರ್ವಾದ………….
ಅಡ್ಡ ಪಲ್ಲಕ್ಕಿಗಳ ಆಶೀರ್ವಾದ.. ಔರ್ ಎ ಗರ್ದಿಗಮ್ಮತ ದೇಖೋ ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ, *ಏಲ್ಲಿ ಹೋಗಿದ್ಯೋ ಸಾಬಾ *ಕಾಶಿಗೆ ಹೋಗಿನ್ರಿ ಸಾಹೇಬ್ರ *ಸಾಬಾ ಅಲ್ಲೇನ ಕೆಲಸಾ ತಗದಿದ್ಯೋ *ಸ್ವಲ್ಪ ತಡಿರಿ ಸಾಹೇಬ್ರ *ಅಲ್ಲಿಂದ ಬಾಳೆಹೊನ್ನುರ ಹೋಗಿನ್ರಿ *ಅಲ್ಲೇನ ಜಮೀನ ಗಿಮಿನ್ ತೋಗೊಂಡಿ ಏನೋ ಸಾಬಾ *ಇಲ್ಲರಿ ಸಾಹೇಬ್ರ *ಮತ್ತ ಎಲ್ಲೆಲ್ಲಿ ಹೊಗಿದ್ಯೋ …
Read More »ಸತೀಶ್ ಜಾರಕಿಹೊಳಿಯವರ ಜೊತೆ ಬೈಟಕ್ ಆತು………
ಸತೀಶ್ ಜಾರಕಿಹೊಳಿಯವರ ಜೊತೆ ಬೈಟಕ್ ಆತು 96 -97 ನೇ ಸಾಲಿನಲ್ಲಿ ಮಾಳಗಿ ಅವರಿಗೆ ನನ್ನ ವಿರುದ್ಧ ಚಾಡಿ ಹೇಳುವರ ಸಂಘ ದೊಡ್ಡ ಪ್ರಮಾಣದಲ್ಲಿ ಬೆಳೆದಿತ್ತು.ನನ್ನನ್ನು ಭೂ ನ್ಯಾಯ ಮಂಡಳಿ ಸದಸ್ಯತ್ವದಿಂದ ತೆಗೆಬೇಕೆಂದು ಮಾಳಗಿ ಯವರಿಗೆ ಕೆಲವು “ಪರಮ್ಮ” ಗಳು ಕಿವಿ ತುಂಬಿದರು.ಸುದ್ದಿ ಗೊತ್ತಾದೊಡನೆ ನಾನು ರಾಜೀನಾಮೆ ಕೊಟ್ಟೆ. ನಾರಿ ಮೇಸ್ತ್ರಿ ತಂದೆ ಫಾಲ್ಸ್ನಲ್ಲಿ ನೌಕರಿ ಮಾಡುತ್ತಿದ್ದರು , …
Read More »ಸೆಲ್ಯೂಟ್ ಹೊಡೆಯುವ D.C.ಬೆಳಗಾವಿ ಗೆ ಬೇಕಂತೆ…?
ಸೆಲ್ಯೂಟ್ ಹೊಡೆಯುವ D.C.ಬೆಳಗಾವಿ ಗೆ ಬೇಕಂತೆ…? ನಮ್ಮ ಬೆಳಗಾವಿ ಜಿಲ್ಲಾಧಿಕಾರಿ ಎಸ್ .ಬಿ. ಬೊಮ್ಮನಳ್ಳಿ ಮಂಗಳವಾರ ನಿವೃತ್ತಿ ಆಗಲಿದ್ದಾರೆ.ಹೊಸ ಜಿಲ್ಲಾಧಿಕಾರಿ ಯಾರಗಬಹುದೆಂದು,ಪತ್ರಕರ್ತರು, ಪುಡಿ ರಾಜಕಾರಣಿಗಳು, ತಮ್ಮದೇ ಧಾಟಿಯಲ್ಲಿ ಹೆಸರು ತೇಲಿ ಬಿಡುತ್ತಿದ್ದಾರೆ, ಕೆಲವು ಜನ ಈ ಹಿಂದೆ ಜಿಲ್ಲಾ ಪಂಚಾಯತಿ C.E.O. .ಆಗಿದ್ದ . ದೀಪಾ ಚೋಳನ್, ಜಿಲ್ಲಾಧಿಕಾರಿ ಯಾಗಿ ಬರುತ್ತಾರೆಂದು ನಿಖರವಾಗಿ ಹೇಳುತ್ತಾರೆ, ಈ ಹಿಂದೆ ನೌಕರಿ ಮಾಡುವಾಗ ಎಲ್ಲಾ ರಾಜಕಾರಣಿಗಳನ್ನ ವಿಶ್ವಾಸಕ್ಕೆ …
Read More »ವೀಲಿಂಗ್ ಮಾಡುತ್ತಿದ್ದ ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡು ಮೂವರು ಯುವಕರು ಬಲಿ..!
ಬೆಂಗಳೂರು, ಜೂ.21- ದ್ವಿಚಕ್ರ ವಾಹನಗಳಲ್ಲಿ ವೀಲಿಂಗ್ ಮಾಡುತ್ತಿದ್ದ ವೇಳೆ ಪರಸ್ಪರ ಡಿಕ್ಕಿ ಹೊಡೆದುಕೊಂಡು ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ 6.30ರಲ್ಲಿ ಯಲಹಂಕ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ-7ರ ಜಿಕೆವಿಕೆ ಮುಂಭಾಗ ಜಕ್ಕೂರು ಏರೋಡ್ರಮ್ ಬಳಿ ನಡೆದ ಈ ಅಪಘಾತದಲ್ಲಿ ನಾಗಾವಾರ, ಗೋವಿಂದಪುರ, ಎಚ್ಬಿಆರ್ ಲೇಔಟ್ ನಿವಾಸಿಗಳಾದ ಮಹಮ್ಮದ್ ಆಲಿ ಅಯಾನ್ (17), ಮಹಮ್ಮದ್ ಅಮ್ಜದ್ ಖಾನ್ (17), ಸಯ್ಯದ್ ರಿಯಾಜ್ (22)ಸಾವನ್ನಪ್ಪಿದ್ದಾರೆ. ಯಲಹಂಕದ …
Read More »ಯಾಕೋ ಇಂದು “ಯಜಮಾನ” ಚಿತ್ರ ನೆನಪಾಯಿತು….!
ಯಾಕೋ ಇಂದು “ಯಜಮಾನ” ಚಿತ್ರ ನೆನಪಾಯಿತು….! ನಾನು ಮಧ್ಯಾನ ಮಲಗಿ ಕೊಳ್ಳುವ ರೂಢಿ ಆಗಿದೆ, ಅದು ಒಂದು ತಾಸು ಮಾತ್ರ, ಆವೇಳೆಯಲ್ಲಿ ನನ್ನ ಮೊಬೈಲ್ ನಾಟ್ ರಿಚೆಬಲ್ ಆಗಿರುತ್ತದೆ. ಒಂದು ತಾಸು ನಿದ್ರೆ ಎಚ್ಚರ ಆದೊಡನೆ ಹತ್ತಾರು ಮಿಸ್ ಕಾಲ ಗಳು ಇದ್ದವು, ನಾಟ್ ರಿಚೇಬಲ್ ತಗೆದೊಡನೆ ಸ್ನೇಹಿತ ನೊಬ್ಬನ ಫೋನ್ ರಿಂಗ್ ಆಯಿತು, ದೋಸ್ತ್ ವಾಟ್ಸ್ ಅಪ್ ಫೇಸ್ ಬುಕ್ ನೋಡಿದಿ ಎನಾ ಅಂದಾ, ನೋಡಲು ಶುರು ಮಾಡಿದೆ. …
Read More »ಬ್ಯಾಕ್ ಟು ಪೆವಿಲಿಯನ್……………
ಬ್ಯಾಕ್ ಟು ಪೆವಿಲಿಯನ್ ಬಿ .ಕೆ .ಹರಿಪ್ರಸಾದ್, ಕರ್ನಾಟಕ ವಿಧಾನ ಪರಿಷತ್ತಿಗೆ ಕಾಂಗ್ರೆಸ್ ಹೈ ಕಮಾಂಡ್ ಅಚ್ಚರಿಯ ಹೆಸರೊಂದನ್ನು ಕರ್ನಾಟಕವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಲು ಸೂಚಿಸಿದೆ. ಅವರೇ ಬಿ .ಕೆ .ಹರಿಪ್ರಸಾದ್, 12 ವರ್ಷ ಗಳ ಕಾಲ ರಾಜ್ಯ ಸಭಾ ಸದಸ್ಯರಾಗಿದ್ದ ,ಗಾಂಧಿ ಕುಟುಂಬಕ್ಕೆ ನಿಷ್ಠರಾಗಿದ್ದ ಕರ್ನಾಟಕದ ಹಿಂದುಳಿದ , (ಈ ಡಿಗ) ಸಮಾಜದ ನಾಯಕನನ್ನು ಮರಳಿ ಬೆಂಗಳೂರಿಗೆ ಕಳಿಸಿದ್ದರಿಂದ ಬೆಂಗಳೂರಿನ ರಾಜಕೀಯ ಪಡಸಾಲೆಯಲ್ಲಿ …
Read More »ಎಡವಟ್ಟುಗಳ ನಡುವೆ ಯಶಸ್ವಿಯಾಗಿ ನಡೆದ ದ್ವಿತೀಯ ಪಿಯು ಇಂಗ್ಲಿಷ್ ಪರೀಕ್ಷೆ …….
ಬೆಂಗಳೂರು, ಜೂ.18- ಕೊರೊನಾ ಆತಂಕದ ಭೀತಿ, ಅವ್ಯವಸ್ಥೆಗಳ ಆಗರ, ಹಲವು ಎಡವಟ್ಟುಗಳ ಅನಾವರಣ, ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ಹಲವೆಡೆ ಸರ್ಕಾರದ ವಿಫಲತೆ ನಡುವೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಇಂಗ್ಲಿಷ್ ಪರೀಕ್ಷೆ ಬರೆದರು. ಮಹಾಮಾರಿ ಕೊರೊನಾ ವ್ಯಾಪಿಸುತ್ತಿರುವ ನಡುವೆಯೂ ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳೊಂದಿಗೆ ದ್ವಿತೀಯ ಪಿಯುಸಿಯ ಬಾಕಿ ಉಳಿದಿದ್ದ ಇಂಗ್ಲಿಷ್ ಪರೀಕ್ಷೆ ನಡೆಸಲು ನಿಗದಿ ಮಾಡಿದ್ದ ಇಂದಿನ ದಿನಾಂಕದಲ್ಲಿ 5,95,997 ವಿದ್ಯಾರ್ಥಿಗಳು 1016 ಕೇಂದ್ರಗಳಲ್ಲಿ ಪರೀಕ್ಷೆ …
Read More »