ಔರ್ ಎ ಗರ್ದಿಗಮ್ಮತ ದೇಖೋ
* ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ,
ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ
*ಎಲ್ಲಿ ಹೊಗಿದ್ಯೋ ಸಾಬಾ
*ಎಲ್ಲಿ ಇಲ್ಲರಿ ಸಾಹೇಬರ
*ಅಲ್ಲೋ ಫೋನ್ ಮಾಡಿದ್ರ ಫೋನ್ ಎತ್ತವಲ್ಲಿ,ಮೆಸೇಜ್ ಹಾಕಿದ್ರ ರಿಪ್ಲೈ ಕೊಡ ವಲ್ಲಿ, ಏನಂತ ತಿಳಕೊಬೇಕೋ ಸಾಬಾ?
*ಸಾಹೇಬರ ದಿಲ್ಲ್ಯಾಗ ಇದ್ದಿನಿರಿ
*ದಿಲ್ಲ್ಯಾಗ ಏನ್ ಮಾಡಾ ತಿ ದ್ಯೋ ಸಾಬಾ
*ಮಾಡಾತಿದ್ದನಿ ಬಿಡರಿ ಸಾಹೇಬರ
*ನನ್ನ ಮುಂದ ಮುಚ್ಚಿ ಇಟ್ಟ ಕೊಳ್ಳೋ ಹಂತಾದ ಏನ್ ಐತೋ ಸಾಬ?
*ಸಾಹೇಬರ ಈ ಸುದ್ದಿ ನೀವು ನಂಬೋದಿಲ್ಲ, ಜನಾನುನಂಬೋದಿಲ್ಲ, ಅದಕ್ಕ ಹೇಳುದಿಲ್ಲರಿ ಸಾಹೇ ಬರ,
*ಎನ್ ಇದ್ದಿದ್ದ ಹೇಳೋ ಸಾಬ
*”ಸಾಹೇಬರ 2028ರ ಚುನಾವಣೆ ಗೆ “ಡಿಲಿಮಿಟೆಶನ” (DELIMITATION )ದಾಗ ಯಾವ ಕ್ಷೇತ್ರ ಏನ್ ಆಗಾ ತಾವ ಅಂತ ಸುದ್ದಿ ತಿಳ ಕೊಳ್ಳಕ ಬಂದಿನ್ನಿರಿ ಸಾಹೇಬರ
*ಸುದ್ದಿ ಸಿಕ್ಕಿತೇನೊ ಸಾಬ,
*ಅರ್ದ ಅಟ್ಟ ಸಿಕ್ಕೆತರಿ ಸಾಹೇ ಬರ
*ಅರ್ದ ಅಟ್ಟ ಹೇಳೋ ಸಾಬಾ
*ಸಾಹೇಬರ ಬೆಳಗಾವ ಜಿಲ್ಲಾದಾಗ 3 ಕ್ಷೇತ್ರ S.C. ಆಗ ತಾವು,
1S.T. ಆಗತೈತಿ, 1ಲೋಕ್ ಸಭಾ S.C. ಆಗತೈತಿರಿ ಸಾಹೇಬರ
*ನಿನಗ ಹುಚ್ಚ್ ಹಿಡ ದಾಂಗ ಕಾಣತೈತೋ ಸಾಬ
*ಸಾಹೇಬರ ನನಗ ಹುಚ್ಚ್ ಹಿಡದಿಲ್ಲರಿ ಈ ಸುದ್ದಿ ಖರೆ ಆದಮ್ಯಾಗ್ ಹಾಲಿ ಇದ್ದ M.L.A. ಗೋಳ ಹುಚ್ಚ್ ರಾಗ ತಾರರಿ ಸಾಹೇಬರ
*ಯಾವ ಕ್ಷೇತ್ರದ ಏನೇನ ಆಗ ತೈತೋ ಸಾಬಾ
*ಸಾಹೇಬರ ಗಡಬಡಸ ಬ್ಯಾಡ್ರಿ ಸ್ವಲ್ಪ ದಿವಸ ಆಗಲಿ ಹೇಳತೇನರಿ
ನಿಮ್ಮ
ಬಾಪು ಗೌಡ ಪಾಟೀಲ