ಅಡ್ಡ ಪಲ್ಲಕ್ಕಿಗಳ ಆಶೀರ್ವಾದ..
ಔರ್ ಎ ಗರ್ದಿಗಮ್ಮತ ದೇಖೋ
ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ದಿಲ್ಲಿ ನೋಡ್ರಿ, ಬೆಂಗಳೂರು ನೋಡ್ರಿ,
*ಏಲ್ಲಿ ಹೋಗಿದ್ಯೋ ಸಾಬಾ
*ಕಾಶಿಗೆ ಹೋಗಿನ್ರಿ ಸಾಹೇಬ್ರ
*ಸಾಬಾ ಅಲ್ಲೇನ ಕೆಲಸಾ ತಗದಿದ್ಯೋ
*ಸ್ವಲ್ಪ ತಡಿರಿ ಸಾಹೇಬ್ರ *ಅಲ್ಲಿಂದ ಬಾಳೆಹೊನ್ನುರ ಹೋಗಿನ್ರಿ
*ಅಲ್ಲೇನ ಜಮೀನ ಗಿಮಿನ್ ತೋಗೊಂಡಿ ಏನೋ ಸಾಬಾ
*ಇಲ್ಲರಿ ಸಾಹೇಬ್ರ
*ಮತ್ತ ಎಲ್ಲೆಲ್ಲಿ ಹೊಗಿದ್ಯೋ ಸಾಬಾ
* ಅಲ್ಲಿಂದ ಕೇದಾರನಾಥ ಹೋಗಿನ್ರಿ
* ಉದಕಡ್ಡಿ ಕವಡಿವುದ ಮಾರಾಕ ಹೋಗಿದ್ದೇನೋ ಸಾಬಾ
*ಇಲ್ಲರಿ ಸಾಹೇಬ್ರ
*ಅಲ್ಲೋ ನಮ್ಮ ಅಡ್ ಪಲ್ಲಕ್ಕಿ ಸ್ವಾಮಗೊಳಕಡೆ ನಿಂದೆನ್ ಕೆಲಸೋ ಸಾಬಾ
*ತಡೀರಿ ಸಾಹೇಬ್ರ ನಿಮ್ಮ ಎದಿ “ಢಸ್” ಅನ್ನುವಂಥ ಕೆಲಸಾ ಮಾಡ್ಕೊಂಡ್ ಬಂದೆನ್ರಿ
*ಅಂದ್ರ ಯಡಿಯೂರಪ್ ಗ M.L.A. ಗೋಳ ತ್ರಾಸ ಮಾಡದಂಗ ಸ್ವಾಮೀಗೊಳ್ ಕಡೆಇಂದ ಹೇಳಸಿರಬೇಕ್ ಬಿಡೋ ಸಾಬಾ
* ಇಲ್ಲರೀ ಸಾಹೇಬ್ರ
*ಮತ್ತ ನೀ ಏನ್ M.L.C.ಆಗಾOವದೀ ಏನೋ ಸಾಬಾ
*ಇಲ್ಲರೀ ಸಾಹೇಬ್ರ
*ಮತ್ತೆಲ್ಲಿ ಹೋಗಿದ್ಯೊ ಸಾಬಾ
*ಸಾಹೇಬ್ರ ಶ್ರೀಶೈಲಕ್ಕ ಹೋಗಿನ್ರಿ
*ಅಲಾ ಬೇರಕಿ ನೀ ಅಜ್ಮೀರಕ್ಕ ಹೋಗಿರ್ಬೇಕ ಮಾಡಿನಿ.
*ಇಲ್ಲರಿ ಸಾಹೇಬ್ರ ಶ್ರೀಶೈಲದಿಂದ ಡೈರೆಕ್ಟ್ ಉಜ್ಜೈನಿ ಹೋದನ್ರಿ
*ಸಾಬಾ ನೀನು ಕೆಟ್ಟಪಾ..
*ಸಾಹೇಬ್ರ ಬೆಳಗಾವಿ ಜಿಲ್ಲಾದಾಗ ಯಾರಗು ನೀಗದ ಕೆಲಸ ಮಾಡ್ಕೊಂಡ ಬಂದೆನ್ರಿ ಸಾಹೇಬ್ರ
*ಅಂದ್ರ ಉಮೇಶ್ ಕತ್ತಿಯವರಿಗೆ ಮಂತ್ರಿ ಮಾಡ್ಕೊಂಡ್ ಬಂದಾಗ ಆತ ಬಿಡೋ ಸಾಬಾ
ಇಲ್ಲರಿ ಸಾಹೇಬ್ರ ಈ ಪಂಚ್ ಪೀಠಾಧೀಶರನ್ನ ಕೊಡಿಸಿ ಯಡಿಯೂರಪ್ಪಗ ಪ್ರೆಶರ್ ಹಾಕಿ “ಒಬ್ಬಸ್ವಾಮಿಗೊಳನ್ನ” ಬೆಳಗಾವಿ ಕಲೆಕ್ಟರ್ ಆರ್ಡರ್ ಮಾಡಿಸಿ ನಾಳೆ ಚಾರ್ಜ್ ಕೊಡಸಾತೆನ್ರಿ ಸಾಹೇಬ್ರ.
ಇಲ್ಲ ರಿ ಸಾಹೇಬ್ರ ಈ ಪಂಚ್ ಪೀಠಾ ಧೀಶರ