Home / Tag Archives: bangaloresucide

Tag Archives: bangaloresucide

ಫಾಂಸಿ ಶಿಕ್ಷೆ ಆಯ್ತು ……!

ಫಾಂಸಿ ಶಿಕ್ಷೆ ಆಯ್ತು ……! ನಿನ್ನೆ ಬೆಂಗಳೂರು ಜಿಲ್ಲಾಧಿಕಾರಿ ವಿಜಯ್ ಶಂಕರ್ ನೇಣಿಗೆ ಶರಣಾಗಿದ್ದಾನೆ,  ಬೆಂಗಳೂರು ಜಿಲ್ಲಾಧಿಕಾರಿ ಯಾಗಿದ್ದ ವಿಜಯ್ ಶಂಕರ್    I.M.A.ನಯ ವಂಚಕನಿಗೆ  ಫಾಂಸಿ ಕೊಡುವ ಅಧಿಕಾರ ಸರಕಾರ ಕೊಟ್ಟಿತು,ನಯ ವಂಚಕ ಮನಸೂರ ಅಲಿ ಖಾನ್ , ಭಾನಗಡಿ ಬಗ್ಗೆ ಸರಕಾರ ಹಾಗೂ ಅಂಗ ಸಂಸ್ಥೆ ಗಳು ಜಿಲ್ಲಾಧಿಕಾರಿಯ ವರದಿಯ ನಿರೀಕ್ಷೆ ಯಲ್ಲಿದ್ವು.      ಸರಕಾರದ ಮತ್ತು ವಿವಿಧ ಇಲಾಖೆಗಳು ಈತನ ಭಾನಗಡಿ ಬಗ್ಗೆ ನಿಖರ ವಾದ …

Read More »