ಬೆಳಗಾವಿ: ಜಿಲ್ಲೆಯ ಅತೀ ಹೆಚ್ಚು ಸೊಂಕಿತರನ್ನು ಹೊಂದಿದ್ದ ಹಿರೇ ಬಾಗೇವಾಡಿ ಕ್ಷೇತ್ರ ಇಂದು ಕೊರೊನಾ ಸೊಂಕೀತರಿಂದ ಮುಕ್ತ ಗೊಂಡಿದೆ. ಗ್ರಾಮದ ಮನೆ ಮಗಳಂತೆ ಕ ರೋ ನಾ ಪೀಡಿತ ವಾಗಿದ್ದ ಗ್ರಾಮಕ್ಕೆ ಜಿಲ್ಲಾಡಳಿತವನ್ನು ತಂದು ಜನರ ಕಷ್ಟ ಕಾರ್ಯ ಗಳಿಗೆ ಸ್ಪಂದಿಸಿದ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ ಅವರನ್ನ ಗ್ರಾಮದ ಜನತೆ ಆನಂದ ಬಾಷ್ಪದಿಂದ್ ಆಶೀರ್ವದಿಸಿದರು ಹಿರೇ ಬಾಗೇವಾಡಿ ಯ ಯಾವುದೇ ಸಮಸ್ಯೆ ಗಳಿಗು ಹಗಲು ಇರುಳು ಶ್ರಮಿಸುತ್ತೇನೆ ಎಂದು …
Read More »