ಕೃಷಿ ಮಂತ್ರಿಗಳೇ ರಿಯಲ್ ಹೀರೋ ಆಗ್ರಿ ಕೃಷಿ ಮಂತ್ರಿ ಬಿ .ಸಿ . ಪಾಟೀಲ್ರೇ ಪೊಲೀಸ್ ಇಲಾಖೆ ಬಿಟ್ಟು ಸಿನಿಮಾ ಕ್ಷೇತ್ರಕ್ಕೆ ಬಂದ್ರಿ , ಅಲ್ಲೂ ಬಹಳ ದಿನ ತಡೀಲಿಲ್ಲ ಗಾಂಧಿನಗರದ ಮಂದಿ ನಿಮಗೆ ಚಲೋಟೋಪಗಿ ಹಾಕಿ ಕಳಿಸಿದರು. ಅದು ಬ್ಯಾಡ ಅಂತ ಹಿರೇಕೆರೂರು ಕ್ಷೇತ್ರಕ್ಕೆ ಬಂದ ರಾಜಕೀಯಕ್ಕೆ ಇಳ ದ್ರಿ, ಅಲ್ಲೂ ಜನ ಒಮ್ಮೆ ಎಬ್ಬಿಸಿದ್ದರು, ಒಮ್ಮೆ ಕೆಡವಿದರು ರೈಟ್ ಟೈಮ್ ನಾಗ ಬಿಜೆಪಿ ಸೇರಿ …
Read More »