Home / Tag Archives: garddigammathnews

Tag Archives: garddigammathnews

ಗೋವಾ ರೆಸಾರ್ಟ್ ದೊಳಗ ಸಾಬಾ….

ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ, ಗೋವಾ ನೋಡ್ರೀ…   ಗೋವಾ ರೆಸಾರ್ಟ್ ದೊಳಗ ಸಾಬಾ….    *ಎಲ್ಲಿ ಅದಿಯೋ ಸಾಬ  *ಸಾಹೇಬರ ಗೋವಾದಾಗ ಅದೆನರಿ.  *ಏನ್ ಚೈನಿ ಮಾಡಾಕ ಹೋಗಿದಿ  ಏನೋ…?  *ಇಲ್ಲರಿ *ಯಾವದರೆ ರಾಜ ಕಾರಣಿ ಮಕ್ಕಳ ಮದವಿಗೆ ರೆಸಾರ್ಟ್ ಬುಕ್ ಮಾಡಾಕ ಹೋಗಿದಿಯೇನೋ…?  *ಮದಿವಿ ಅಲ್ಲರಿ, ಮುನ್ಶಿ …

Read More »

ನಮ್ಮ ಸಾಬಾ ಬೆಂಗಳೂರಿನ ಸದಾಶಿವ ನಗರದಾಗ ಅದಾನು ಎನ್ ಗದ್ದಲಾ ಮಾಡ್ತಾನ ಯಾಂಬಾಲಾ….?..

ನಮ್ಮ ಸಾಬಾ ಬೆಂಗಳೂರಿನ ಸದಾಶಿವ ನಗರದಾಗ ಅದಾನು ಎನ್ ಗದ್ದಲಾ ಮಾಡ್ತಾನ ಯಾಂಬಾಲಾ... ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ,   *ಏನೋ ಸಾಬಾ ಎಲ್ಲಿ ಹಾಳಾಗಿ ಹೋಗಿದ್ಯೋ..? * ಎಲ್ಲಿ ಇಲ್ಲರಿ ಸಾಹೇಬರ * ದುಬೈಗೆ ಹೋಗಿದ್ದಂತ… *ಎಲ್ಲಿ ದುಬೈಯೋ ಗಿಬೈಯೋ.. *ಮತ್ತೇನ ಕಂಡೆ ಇಲ್ಲಲ್ಲಾ…. *ಬೆಂಗಳೂರಿಗೆ ಹೋಗಿನರಿ ಸಾಹೇಬರ.. *ಬೆಂಗಳೂರಾಗ ಅಧಿವೇಶನ …

Read More »

ಶಾಸಕ ಸಿದ್ದು ಸವದಿ ಯವ ರೊಂದಿಗೆ ಬೀಗತನ, ಅಕ್ಕನ ಮಗಳು ರುತಿಕಾಳನ್ನು ಧಾರೆಯರದು ಕೊಟ್ಟ ಸಮಾರಂಭ ದಲ್ಲಿ …..

ಶಾಸಕ ಸಿದ್ದು ಸವದಿ ಯವ ರೊಂದಿಗೆ ಬೀಗತನ, ಅಕ್ಕನ ಮಗಳು ರುತಿಕಾಳನ್ನು ಧಾರೆಯರದು ಕೊಟ್ಟ ಸಮಾರಂಭ ದಲ್ಲಿ …..    ನನ್ನ ಅಪ್ಪನ ಅಕ್ಕ ವಸುಂಧರಾಳನ್ನು ಹತ್ತರಗಿಯ ಸಾಹುಕಾರ ಬಸಪ್ಪ ಕುಡಚಿಯವರಿಗೆ ಮದುವೆ ಮಾಡಿ ಕೊಟ್ಟಿದ್ದರು. ಅವರ ಮಗ ಈರಣ್ಣ ಕುಡಚಿಗೆ ನನ್ನ ಅಕ್ಕ ಕವಿತಾಳನ್ನು ಧಾರೆಯೆರೆದು ಕೊಡಲಾಗಿದೆ, ಈರಣ್ಣ ಕುಡಚಿ ಮಾಜಿ ತಾಲೂಕಾ ಪಂಚಾಯತಿ ಸದಸ್ಯರು , ಹಾಗೂ ಪ್ರಗತಿ ಪರ ರೈತರು,    ಅವರ ಕೊನೆಯ ಮಗಳು …

Read More »

ಅಪ್ಪ ಇಲ್ಲದ {ಕುಂದಾರ ನಾಡ ಪಾಟೀಲರು ಇಲ್ಲದ } ಕೊರಗೊಂದನ್ನು ಬಿಟ್ಟು….

ಅಪ್ಪ  {ಕುಂದಾರ ನಾಡ ಪಾಟೀಲರು} ಇಲ್ಲದ  ಕೊರಗೊಂದನ್ನು ಬಿಟ್ಟು….     ಇಂದಿಗೆ ಸರಿಯಾಗಿ 24ವರ್ಷಗಳ ಹಿಂದೆ ದಿನಾಂಕ 12-1-1997 ರಂದು ಅಪ್ಪ  {ಕುಂದಾರ ನಾಡ ಪಾಟೀಲರು} ನಮ್ಮನ್ನು ಬಿಟ್ಟು ಅಗಲಿದ್ದರು.ಅಪ್ಪನ ಧೀರ್ಘ ಕಾಲದ ಹೋರಾಟ, ದೀರ್ಘ ಕಾಲ ಆವರಿಸಿದ ಹೃದಯ ಬೇನೆ ಅಪ್ಪನನ್ನು ಹೈರಾಣು ಮಾಡಿದ್ದವು.ಕೊನೆಯವರೆಗೂ ತನ್ನ ಸ್ವಾಭಿಮಾನಕ್ಕೆ ಪೆಟ್ಟಾಗದಂತೆ ಅಪ್ಪ ನಡೆದು ಕೊಂಡಿದ್ದರು,  21- 1-1937 ರಲ್ಲಿ ಹುಟ್ಟಿದ್ದ ಅಪ್ಪ ಆ ಕಾಲದಲ್ಲಿಯೇ ಡಿಗ್ರಿ ಮುಗಿಸಿದ್ದರು.     …

Read More »

ಸಾಬ ಯಾರು..?

ನನ್ನವಾಹಿನಿಯಲ್ಲಿ ಸಾಬನ ವರದಿ ಆದರಿಸಿ ಅಂತಾ ಹೇಳಿದನ್ನು ಕೇಳಿ ಬಹಳಷ್ಟು ವೀಕ್ಷಕರು ಸಾಬಯಾರು ಅನ್ನುವದನ್ನ ಹೇಳಿ ಅಂತಾ ಕಮೆಂಟ್ ಮಾಡಿ, ಫೋನ್ ಮಾಡಿ, ಕಿರಿಕಿರಿ ಮಾಡುತ್ತಿದ್ದಾರೆ. ವೀಕ್ಷಕರನ್ನು, ಅಭಿಮಾನಿಗಳನ್ನೂ ,ನಿರಾಸೆ ಮಾಡುವ ಮನಸ್ಸುನನಗಿಲ್ಲ. ಆದರೆ ಸಾಬನ ಬಗ್ಗೆ ಒಂದಷ್ಟು ಕ್ಲೂ ಕೊಡುತ್ತೇನೆ, ಅವನನ್ನು ನೀವೇ ಕಂಡು ಹಿಡಿಯಿರಿ. 1- ಈತ ಪತ್ರಿ ಕೊದ್ಯಮಿ ಅಲ್ಲಾ..ಆದರೆ ಎಲ್ಲ ಪ್ರಿಂಟ್ ಮೀಡಿಯಾ, ಎಲೆಕ್ಟ್ರಾನಿಕ್ ಮೀಡಿಯಾ ದವರ್ ಜೊತೆ, ಸಂಪರ್ಕದಲ್ಲಿರುತ್ತಾನೆ. 2 ಈತ “ಚಾಣಕ್ಯ” …

Read More »

ತಿರುಪತಿ ತಿಮ್ಮಪ್ಪನಿಗೆ ಚಾಲೆಂಜ್ ಹಾಕಿ ಸೋತೆ….

      ತಿರುಪತಿ ತಿಮ್ಮಪ್ಪನಿಗೆ ಚಾಲೆಂಜ್ ಹಾಕಿ ಸೋತೆ….     ನನ್ನ ಮದುವೆ ಆದ ಹೊಸತು ನಾನು ಅರ್ಧ ನಾಸ್ತಿಕ, ಅರ್ಧ ಆಸ್ತಿಕ, ನನ್ನ ಹೆಂಡತಿ ವಿಪರೀತ ದೈವ ಭಕ್ತೆ ಭಾರತ ದಲ್ಲಿರುವ ಅಷ್ಟು ದೇವಾನುದೇವತೆ ಗಳ ನ್ನು ಪೂಜಿಸುವಾಕೆಒಂದು ದಿನ ನನ್ನ ಹೆಂಡತಿ ನಾನು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದೇನೆ ,ಹೋಗಿ ಬರೋಣ ಅಂತ ದುಂಬಾಲುಬಿದ್ದಳು.ನಾನು ತಿಮಪ್ಪ ಸಾಲಾ ಮಾಡಿ ಅಲ್ಲಿ ಗುಡ್ಡದ ಮ್ಯಾಗ ಹೋಗಿ ಕುಂತಾನು ನಿನ್ನ ಹರಿಕೆ …

Read More »

ಮುಳ್ಳಳ್ಳಿ ಎಂಎಲ್ಎ ಆಗ್ತಾನಂತೆ?………….

ಮುಳ್ಳಳ್ಳಿ ಎಂಎಲ್ಎ ಆಗ್ತಾನಂತೆ? ಬೆಳಗಾವಿ ಜಿಲ್ಲಾ ಪಂಚಾಯತಿಗೆ ಮುಳ್ಳುಬೇಲಿ ಹಚ್ಚಿಕೊಂಡು ಕುಳಿತಿರುವ,ಮುಳ್ಳಳ್ಳಿ ಗರ್ದಿಗಮ್ಮತ್ತು ನ್ಯೂಸ್ ಚಾನೆಲ್ ಅವನ ಬಗ್ಗೆ ವರದಿ ಮಾಡಿದ್ದಕ್ಕೆ ಸಿಕ್ಕ ಸಿಕ್ಕವರಮೇಲೆ ಕೆಂಡ ಕಾರುತ್ತಿದ್ದಾನಂತೆ. ತನ್ನ ಹುಟ್ಟೂರ ಬಗ್ಗೆ ,ಶಿಕ್ಷಣದ ಬಗ್ಗೆ ,ತನ್ನ ಹೆಂಡತಿಗೂ ಗೊತ್ತಿರದ ಸಂಗತಿಗಳನ್ನುಯಾರೂಬಾಯಿ ಬಿಟ್ಟಿರಬಹುದು? ಎಂದು ತನ್ನ ಸಿಬ್ಬಂದಿಯ ಪ್ರತಿಯೊಬ್ಬರ ಮೇಲೂ ಸಂಶಯ ದೃಷ್ಟಿಯಿಂದ ನೋಡುತ್ತಿದ್ದಾನಂತೆ.ಯಾವುದಾದರೂ ಮಾಧ್ಯಮದವರು ಪ್ರಶ್ನೆ ಕೇಳಿದರೆ ಸಿಡಿಮಿಡಿಗೊಳ್ಳುತ್ತಿದ್ದಾನಂತೆ. ನಾನು ಸ್ವಲ್ಪ ದಿನದಲ್ಲಿ ನನ್ನ ತಾಕತ್ತೆನು ಎಂಬುದನ್ನು ಬೆಳಗಾವಿ ಜಿಲ್ಲೆಯ …

Read More »