ಡಿ.ಕೆ .ಶಿವಕುಮಾರರ ಜೊತೆ ಒಂದಿಷ್ಟು ಹರಟೆ…, ಡಿ.ಕೆ.ಶಿ. &ಅಭಯ ಪಾಟೀಲರೆ ಬೇಗ ಗುಣಮುಖರಾಗಿ.. ಡಿ.ಕೆ .ಶಿವಕುಮಾರರ ಜೊತೆ ಆತ್ಮೀಯವಾಗಿ ಹರಟಿದ್ದೆನೆಂದರೆ ನಾನು ಕಾಂಗ್ರೆಸ್ಸಿಗ ನಲ್ಲ, ನನಗೆ ಬಿ.ಜೆ.ಪಿ. ಯಲ್ಲು ಸ್ನೇಹಿತ ರಿದ್ದಾರೆ , ಜೆ.ಡಿ.ಎಸ್. ನಲ್ಲಿ ಸ್ನೇಹಿತರಿದ್ದಾರೆ .ಯಾವದೇ ರಾಜಕಾರಣಿ ದಾರಿ ತಪ್ಪಿದಾಗ ತಿದ್ದಲು ಕೈಯಲ್ಲೊಂದು ಅಸ್ತ್ರವಿದೆ,ಇತ್ತೀಚೆಗೆ ನನ್ನ ಆತ್ಮೀಯರು ನಿಮ್ಮ ಪಕ್ಷ ಯಾವುದು ಅಂತಾ ಪ್ರಶ್ನಿಸುತ್ತಿರುತ್ತಾರೆ,. ನನಗೆ ಈಗ ಯಾವ ಪಕ್ಷದ ಅವಶ್ಯ ಕತೆಯೂ ಇಲ್ಲ, …
Read More »ಬಾಪುಗೌಡ ವಕೀಲಕಿ ಪಾಸ್ ಮಾಡಿಕೋ ಅನಿಲ ಮುಳವಾಡಮಠ
ನಾನುಬೆಲ್ಲದ ಸಂಜೆ LAW ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಯಾಗಿದ್ದಾಗ್ ಈ ಮುಳವಾಡಮಠರು ನನ್ನನ್ನು ಏಕ ವಚನ ದಲ್ಲಿ ಕರೆಯುವಷ್ಟು ಆತ್ಮೀಯರಾಗಿದ್ದರು , ಅಲ್ಲಿ ಅವರು ಕೂಡ lecturer ಆಗಿದ್ದರು,ಬೆಲ್ಲದ LAW ಕಾಲೇಜಿನ ಪ್ರಥ ಮ ವರ್ಷದ ಸಿ.ಆರ. ಚುನಾವಣೆಯಲ್ಲಿ ನಾನು ಸಿ.ಆರ್ . ಆಗಿ ಆಯ್ಕೆಆಗಿದ್ದೆ. ಅಂದು LAW ಕಾಲೇಜಿನಲ್ಲಿ ನಮ್ಮದೇ ಒಂದು ಟೀಮ್ ಇತ್ತು.ರಾಜು ಬಾಗೆವಾಡಿ , ಸೋಮಶೇಖರ್ ಬೆಟಗೇರಿ, . R.K. ಪಾಟೀಲ ,ಪ್ರಶಾಂತ್ ಗೌಡರ …
Read More »ಹೀರಾ ಶುಗರ್ ಹೌ ಹಾರಿದ ಗೌಡ…..
ಹೀರಾ ಶುಗರ್ ಹೌ ಹಾರಿದ ಗೌಡ… ಬೆಣಿವಾಡದ ಪೊಲೀಸ್ ಪಾಟೀಲರ ಮಗಾ ಹೀರಾ ಶುಗರ್ M. D. ಅಶೋಕ್ ಪಾಟೀಲ ಹೌ ಹಾರಿದ್ದಾನೆ.ನಮ್ಮ ವಾಹಿನಿ ಮುಖಾಂತರ ಈತನ ಮುಖವಾಡ ಬಯಲು ಮಾಡಿದಕ್ಕೆ ಹುಕ್ಕೇರಿ ತಾಲೂಕಿನ ಜನ ಸಂತೋಷ್ ಪಡುತ್ತಿದ್ದಾರೆ.”ನಮ್ಮ ಸಾವಕಾರಗೊಳಿಗೆ ಹೇಳಾಕ ಧೈರ್ಯ ಇರಾಕಿಲ್ಲರಿ ,ನೀವು ಹೇಳಿದಕ್ಕೆ ನಮಗ ಭಾಳ ಖುಷಿ ಆಗಾ ತೈತ್ರಿ” ಅಂತಾ ಎಡಬಿಡದೆ ಫೋನು ಮಾಡುತ್ತಿದ್ದಾರೆ. ಸುದ್ದಿ ಬಿತ್ತರಗೊಂಡ ನಂತರ ಈ ಸುದ್ದಿ …
Read More »ಬಾಪುಗೌಡ್ರ ನಿಮ್ಮಿಂದ ನಾ ಆರಿಸಿ ಬಂದೆ ಶಾಸಕ ಅಭಯ ಪಾಟೀಲ …
ಬಾಪುಗೌಡ್ರ ನಿಮ್ಮಿಂದ ನಾ ಆರಿಸಿ ಬಂದೆ ಶಾಸಕ ಅಭಯ ಪಾಟೀಲ … 1990 ರಿಂದಲು ನಾನು ಅಭಯ ಪಾಟೀಲರನ್ನು ನೋಡುತ್ತಿದ್ದೇನೆ ಅವಿಭಕ್ತ ಕುಟುಂಬ , ರೈಸ್ ಮಿಲ್ ಒಡೆಯ, ಜಮೀನುದಾರ, ಆರ. ಎಸ್. ಎಸ್. ನಂಟು, ಸಮಾಜಕ್ಕೆ ನಾನು ಏನಾದರೂ ಮಾಡಬೇಕು ಅನ್ನುವುದರ ತುಡಿತ, ಅನ್ಯಾಯ ಕ್ಕೊಳಗಾದವರ ಪರ ಹೋರಾಟ, ಹಗಲು ರಾತ್ರಿ ಎನ್ನದೇ ಜನರ ಮಧ್ಯೆ ಕೆಲಸ ಮಾಡುವ ಗುಣ, ಅಭಯ ಪಾಟೀಲ ರನ್ನು ಈ …
Read More »ಬೆಳಗಾವಿ ವಿಭಾಗ ಅರಣ್ಯ ಇಲಾಖೆ ಇಬ್ಬರು A.C.F. ಗಳ ಜಂಗಿ ಕುಸ್ತಿ ಸುಪ್ರೀಂ ಕೋರ್ಟ್ ಗೆ…?
ಬೆಳಗಾವಿ ವಿಭಾಗ ಅರಣ್ಯ ಇಲಾಖೆ ಇಬ್ಬರು A.C.F. ಗಳ ಜಂಗಿ ಕುಸ್ತಿ ಸುಪ್ರೀಂ ಕೋರ್ಟ್ ಗೆ…? ನರ್ಸರಿಯಲ್ಲಿ ಸಸಿ ಬೇಳಸಿದ್ದನ್ನು,ನೆಡತೋಪುಗಳಲ್ಲಿ ಸಸಿ ನೆಟ್ಟದನ್ನು, ಸೈಜು ವಾರು ಎಣಿಸಿ, ಚೆಕ್ ಮೆಜರ್ ಮೆಂಟ ಮಾಡಬೇಕಾದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಬೆಳಗಾವಿ ಬಿಜೆಪಿ ರಾಜಕಾರಣಿ ಗಳಲ್ಲಿ ಜಗಳ ಹಚ್ಚಿ ಅದು ಸಾಲದಂತೆ ಈಗ ಸುಪ್ರೀಂ ಕೋರ್ಟ್ ಮೆಟ್ಟಲ್ಲೆರಿದ್ದಾರೆಂದು ಬೆಳಗಾವಿಯ ಡಿವಿಷನ್ ಆಫೀಸ್ ನಲ್ಲಿ ಗುಸು ಗುಸು ಮಾತ ನಾಡಲು ಶುರು ಮಾಡಿದ್ದಾರೆ. …
Read More »ಶೀತಲ್ ಪಾಟೀಲ ಬೆಳಗಾವಿ ತಾಲೂಕ ಪಂಚಾಯತಿ ನಿಮ್ಮಪ್ಪ ನದೇ…?
ಶೀತಲ್ ಪಾಟೀಲ ಬೆಳಗಾವಿ ತಾಲೂಕ ಪಂಚಾಯತಿ ನಿಮ್ಮಪ್ಪನದೇ…??? ಶೀತಲ್ ಪಾಟೀಲ ಹೆಸರು ಕೇಳಿದರೆ ಬೆಳಗಾವಿ ತಾಲೂಕಾ ಪಂಚಾಯತಿ “ಗಡ ಗಡ ನೆ ನಡಗುತ್ತದೆ”, ಅಷ್ಟಕ್ಕೂ ಈತ ಬೆಳಗಾವಿ ತಾಲೂಕಾ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಅಲ್ಲ, ಅಸಿಸ್ಟಂಟ್ ಡೈರೆಕ್ಟರು ಅಲ್ಲಾ, ಈತ ತಾಲೂಕಾ ಪಂಚಾಯತಿ ಮ್ಯಾನೇಜರ್ ಅಲ್ಲಾ, ಮೇಲಾಗಿ ಅಧ್ಯಕ್ಷನು ಅಲ್ಲಾ,ಸದಸ್ಯ ನು ಅಲ್ಲಾ, ಯಾವುದೇ ಶಾಸಕರ ಆಪ್ತ ಸಹಾಯಕ ನೂ ಅಲ್ಲಾ, ಆದರೂ …
Read More »ಸತ್ತ ಹೆಣದ ಮೇಲೆ ದುಡ್ಡು ತಿನ್ನುತ್ತಿರುವವರು………
ಸತ್ತ ಹೆಣದ ಮೇಲೆ ದುಡ್ಡು ತಿನ್ನುತ್ತಿರುವವರು…….. ಕರೋನಾ ಬಗ್ಗೆ ಇನ್ನೂ ಬರೆಯ ಬಾರದೆಂದು ನಿರ್ಧರಿಸಿದ್ದೆ, ಆದರೆ ಯಾಕೋ ಈ ಜನ ಈಗ ನಾಲ್ಕಾರು ದಿನ್ ದಿಂದ ಜನ ಜಾಗೃತ ರಾಗುತ್ತಿದ್ದರೆ, ನಿನ್ನೆ ರಾಷ್ಟ್ರೀಯ ದಿನ ಪತ್ರಿಕೆಯೊಂದು ತನ್ನ ರಾಗ ಬದಲಿಸಿದೆ ,ಪ್ರತಿದಿನ ಸಾಯುತ್ತಿರುವವರ ಸಂಖ್ಯೆಯಲ್ಲಿ ಪ್ರತಿಶತ ಇಪ್ಪತೈದು ರಷ್ಟು ಮಾತ್ರ ಕರೋನಾದಿಂದ ಸಾಯುತ್ತಿದ್ದರೆಂದು ವರದಿ ಮಾಡಿದೆ ನನ್ನ ವರದಿ ಕರೋನಾ ರೋಗಕ್ಕೆ ಮನೋ …
Read More »ಬೆಳಗಾವಿ D.C.C.ಬ್ಯಾಂಕ್ ಚುನಾವಣೆ.. ನಿಶಾನಿ ಕುಸ್ತಿಗೆ ಅಖಾಡಾಸಜ್ಜು
ಬೆಳಗಾವಿ D.C.C. ಬ್ಯಾಂಕ್ ಚುನಾವಣೆ.. ನಿಶಾನಿ ಕುಸ್ತಿಗೆ ಅಖಾಡಾ ಸಜ್ಜು… ರಾಜ್ಯದ ಪ್ರತಿಷ್ಟಿತ ಡಿ.ಸಿ.ಸಿ. ಬ್ಯಾಂಕುಗಳಲ್ಲೊಂದಾದ ಬೆಳಗಾವಿ ಡಿ.ಸಿ.ಸಿ. ಬ್ಯಾಂಕ್ ಚುನಾವಣೆ ಆಗಸ್ಟ್ 27 ಕ್ಕೆ ನಡೆಯಲಿದೆ. ರಮೇ ಶ ಕತ್ತಿ{ ಮಾಜಿಸಂಸದರು }ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಸುಭಾಷ್ ಢವಳೇಶ್ವರ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲಕ್ಷ್ಮಣ ಸವದಿ (ಉಪ ಮುಖ್ಯಮಂತ್ರಿ)ಅಣ್ಣಾ ಸಾಹೇಬ ಜೋಲ್ಲೆ {ಸಂಸದರು). ಆನಂದ ಮಾಮನಿ(ಉಪ ಸಭಾಪತಿ), ಮಹಾಂತೇಶ್ ದೊಡ್ಡ ಗೌಡರ …
Read More »ಶಿವಪ್ಪಾ ಕಾಯೋ ತಂದೆ …….ಮೂರು ಲೋಕ ಸ್ವಾಮಿ ದೇವಾ.
ಶಿವಪ್ಪಾ ಕಾಯೋ ತಂದೆ ….. ಮೂರು ಲೋಕ ಸ್ವಾಮಿ ದೇವಾ. ಯಾಕೋ ದೇಶದ ಸ್ಥಿತಿ ಮುಂದಿನ ದಿನ ಮಾನದಲ್ಲಿ ಸರಿ ಹೋಗುವಂತೆ ಕಾಣುವದಿಲ್ಲ,ಕರೋನಾ ಈ ದೇಶದ ಜನರ ರಕ್ತ ಹೀರುತ್ತದೆ ಇಂದು ಭಾರತ ಜಗತ್ತಿನ ಮೂರನೇ ಸ್ಥಾನ ದಲ್ಲಿ ಕರೋ ನಾ ಪೀಡಿತರ ಸಂಖ್ಯೆ ಹೊಂದಿದೆ. ದೇಶದ ದೊಡ್ಡ ದೊಡ್ಡ ರಾಜ್ಯಗಳಲ್ಲಿ ಪ್ರತಿ ದಿನವು ಕರೋನಾ ರೋಗಿಗಳು ದ್ವಿಗುಣ ಗೊಳ್ಳುತ್ತಾ ಹೋಗುತ್ತಿದ್ದಾರೆ ಒಂದು …
Read More »ವೀರಕುಮಾರ್ ನನಗೊಂದು ಉಪ್ಪಿಟ್ಟು ತರಿಸು.. ಬಿ ಶಂಕರಾನಂದ…..!
ವೀರಕುಮಾರ್ ನನಗೊಂದು ಉಪ್ಪಿಟ್ಟು ತರಿಸು.. ಬಿ ಶಂಕರಾನಂದ…..! ಎಂಟು ಬಾರಿ ಚಿಕ್ಕೋಡಿ ಲೋಕ ಸಭೆ ಪ್ರತಿನಿದಿಸಿ, ಮೂವತ್ತು ವರ್ಷ ದಕ್ಷಿಣ ಭಾರತವನ್ನಾಳಿದ, ಇಂದಿರಾಕುಟುಂಬದ ನಿಷ್ಠಾವಂತ ಬಿ.ಶಂಕರಾನಂದರ ಕೊನೆ ದಿನಗಳ ಬಗ್ಗೆ ಕನಿಕರ ಪಟ್ಟಿದ್ದೆ. ಕೇಂದ್ರ ಸರ್ಕಾರದ ಸಂಪುಟದಲ್ಲಿ ನೀರಾವರಿ, ಕುಟುಂಬ ಕಲ್ಯಾಣ, ಪೆಟ್ರೋಲಿಯಂ, ಶಿಕ್ಷಣ, ವಿದ್ಯುತ್, ಕಾನೂನು, ಮತ್ತು ನ್ಯಾಯ, ಕೇಂದ್ರ ಸರ್ಕಾರದ ಬಹುತೇಕ ಖಾತೆಗಳ ಮಂತ್ರಿಗಳಾಗಿ ಕಾರ್ಯ ನಿಭಾಯಿಸಿದ್ದರು. ದಕ್ಷಿಣ ಭಾರತದ ಯಾವುದೇ ರಾಜ್ಯ …
Read More »