ಹುಕ್ಕೇರಿ ಚಂದ್ರ ಶೇಖರ್ ಶಿವಾಚಾರ್ಯ. ಸ್ವಾಮೀಜಿಗಳ ಮೇಲೆ ಕೇಸ್…. ತನ್ನದೇ ಭಕ್ತ ವೃಂದ ಪ್ರತಿಷ್ಠಿತ ಸ್ವಾಮೀಜಿ ಗಳಲ್ಲಿ ತನ್ನ ಹೆಸರು ಉಳಿಸಿಕೊಂಡಿರುವ ಸ್ವಾಮೀಜಿಗಳ ಮೇಲೆ ಫೆಬ್ರವರಿ ತಿಂಗಳಿನಲ್ಲಿ ಸರಕಾರಿ ಅಧಿಕಾರಿಯೊಬ್ಬ ಸೋಮೋಟೋ ಕೇಸು ಜಡಿದಿದ್ದಾನೆ. ಉತ್ತರ ಕರ್ನಾಟಕದ ಅನೇಕ ರಾಜಕಾರಣಿಗಳು, ಸರಕಾರಿ ಅಧಿಕಾರಿಗಳು , ಸ್ವಾಮೀಜಿಗಳ ಜೋಳಿಗೆ ತುಂಬೂ ಅಷ್ಟು ದುಡ್ಡು ಜೋಳಿಗೆಯಲ್ಲಿ ಹಾಕಿದರು ಸ್ವಾಮಿಜಿಗಳಿಗೆ ಹಣದ ಹಪಾಹಪಿ ಹತ್ತಿದೆ. ಸರ್ಕಾರದಿಂದ …
Read More »