ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ *ಎಲ್ಲಿ ಹೊಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೇಬರ *ಮತ್ತ ಕಂಡೆ ಇಲ್ಲ *ಆ ನಾಡಿ ನೊಳಗ ಹೋಗಿದ್ದಿನ್ನಿರಿ *ಯಾವ ನಾಡೊ ಸಾಬಾ? *ಆ ನಾಡಿನ ಸುದ್ದಿ ನೀವ ಮಾಡೊದಿಲ್ಲ ಬಿಡರಿ ಸಾಹೇ ಬರ …
Read More »ಆ ನಾಡಿ ನೊಳಗ ಸರ್ಕಾರಿ ಆಫೀಸ್ ಇಲ್ಲ,ಬೂಟಾ,ಬಡಿ ಗಿ,ಹೊಡಿ,ಕಡಿ,ಬಡಿ,ಆಫೀಸ್ ಐತಿ..!?
ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ *ಎಲ್ಲಿ ಹೊಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೇಬರ *ಮತ್ತ ಕಂಡೆ ಇಲ್ಲ *ಆ ನಾಡಿ ನೊಳಗ ಹೋಗಿದ್ದಿನ್ನಿರಿ *ಯಾವ ನಾಡೊ ಸಾಬಾ? *ಆ ನಾಡಿನ ಸುದ್ದಿ ನೀವ ಮಾಡೊದಿಲ್ಲ ಬಿಡರಿ ಸಾಹೇ ಬರ *ಸಾಬಾ …
Read More »“ಈ ಸುದ್ದಿ ಕೇಳಿ M.L.A. ಗೋಳ ಹುಚ್ಚ್ ರಾಗ ತಾರರಿ”?
ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ *ಎಲ್ಲಿ ಹೊಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೇಬರ *ಅಲ್ಲೋ ಫೋನ್ ಮಾಡಿದ್ರ ಫೋನ್ ಎತ್ತವಲ್ಲಿ,ಮೆಸೇಜ್ ಹಾಕಿದ್ರ ರಿಪ್ಲೈ ಕೊಡ ವಲ್ಲಿ, ಏನಂತ ತಿಳಕೊಬೇಕೋ ಸಾಬಾ? *ಸಾಹೇಬರ ದಿಲ್ಲ್ಯಾಗ ಇದ್ದಿನಿರಿ *ದಿಲ್ಲ್ಯಾಗ ಏನ್ ಮಾಡಾ ತಿ …
Read More »ನಾವು ಹೇಳಿದಂಗ ಕೇಳು ಅಧಿಕಾರಿಗೊಳ ಬೇಕಾಗಿದಾರು
ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ, *ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೆಬರ *ಮಂತ್ರಿಮಂಡಲ ಆದಾಗಿಂದ ಕಂಡೆ ಇಲ್ಲಲೋ ಸಾಬಾ *ಚಾಮರಾಜನಗರದಿಂದ ಬೀದರ್ ಮಟಾ ಹೋಗಿನ್ನಿರಿ *ಅಲ್ಲಿನ ಕೆಲಸಾ ತಗದ್ಯೋ ಸಾಬಾ? *ಅದನ್ನ ನಿಮಗೇನ ಹೇಳೋದ ಬಿಡ್ರಿ ಸಾಹೇಬ್ರ …
Read More »ಮುಂಗಾರ ಬಂದೈತಿ, ಬಿಜಾ ಗೊಬ್ಬರಾ,ತೊಗೊಳಾಕ ರೊಕ್ಕ ಇಲ್ಲಾ, ಸಕ್ಕರಿ ಫ್ಯಾಕ್ಟ್ ರ್ಯಾವರ ಬಾಕಿ ಬಿಲ್ಲ ಕೊಡ್ರಿ..
ಮುಂಗಾರ ಬಂದೈತಿ, ಬಿಜಾ ಗೊಬ್ಬರಾ,ತೊಗೊಳಾಕ ರೊಕ್ಕ ಇಲ್ಲಾ, ಸಕ್ಕರಿ ಫ್ಯಾಕ್ಟ್ ರ್ಯಾವರ ಬಾಕಿ ಬಿಲ್ಲ ಕೊಡ್ರಿ..
Read More »ಮಹಾಂತೇಶ್,ಚನ್ನರಾಜ, ಲಖನ, ಮೂರು ಮಂದಿ ಫಸ್ಟ್ ರೌಂಡ್ ನ್ಯಾಗ ಆರಿಸಿ ಬರಾತಾರು…
ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ, ಮಹಾಂತೇಶ್,ಚನ್ನರಾಜ, ಲಖನ, ಮೂರು ಮಂದಿ ಫಸ್ಟ್ ರೌಂಡ್ ನ್ಯಾಗ ಆರಿಸಿ ಬರಾತಾರು… *ಎಲ್ಲಿ ಹಾಳಾಗಿ ಹೋಗಿದ್ಯೋ ಸಾಬ್ *ಸರ್ವೇ ಮಾಡಾಕ ಹೋಗಿನಿರಿ ಸಾಹೇಬರ *ಯಾರ ಹೊಲಾ ಸರ್ವೇ ಮಾಡಾಕ ಹೋಗಿ ಹೋಗಿದ್ಯೋ ಸಾಬ *ಸಾಹೇಬರ M.L.C. ಎಲೆಕ್ಷನ್ ಸರ್ವೇ ಮಾಡಾಕ ಹೋಗಿನಿರಿ ಸಾಹೇಬರ …
Read More »ಅಪ್ಪ ಇಲ್ಲದ {ಕುಂದಾರ ನಾಡ ಪಾಟೀಲರು ಇಲ್ಲದ } ಕೊರಗೊಂದನ್ನು ಬಿಟ್ಟು….
ಅಪ್ಪ {ಕುಂದಾರ ನಾಡ ಪಾಟೀಲರು} ಇಲ್ಲದ ಕೊರಗೊಂದನ್ನು ಬಿಟ್ಟು…. ಇಂದಿಗೆ ಸರಿಯಾಗಿ 24ವರ್ಷಗಳ ಹಿಂದೆ ದಿನಾಂಕ 12-1-1997 ರಂದು ಅಪ್ಪ {ಕುಂದಾರ ನಾಡ ಪಾಟೀಲರು} ನಮ್ಮನ್ನು ಬಿಟ್ಟು ಅಗಲಿದ್ದರು.ಅಪ್ಪನ ಧೀರ್ಘ ಕಾಲದ ಹೋರಾಟ, ದೀರ್ಘ ಕಾಲ ಆವರಿಸಿದ ಹೃದಯ ಬೇನೆ ಅಪ್ಪನನ್ನು ಹೈರಾಣು ಮಾಡಿದ್ದವು.ಕೊನೆಯವರೆಗೂ ತನ್ನ ಸ್ವಾಭಿಮಾನಕ್ಕೆ ಪೆಟ್ಟಾಗದಂತೆ ಅಪ್ಪ ನಡೆದು ಕೊಂಡಿದ್ದರು, 21- 1-1937 ರಲ್ಲಿ ಹುಟ್ಟಿದ್ದ ಅಪ್ಪ ಆ ಕಾಲದಲ್ಲಿಯೇ ಡಿಗ್ರಿ ಮುಗಿಸಿದ್ದರು. …
Read More »