Home / Tag Archives: northkarnatakaflood

Tag Archives: northkarnatakaflood

ಬಪ್ಪರೆ………….. ರೇಂಜರ್ ಸಾಹೇಬ..?

ಬಪ್ಪರೆ………….. ರೇಂಜರ್ ಸಾಹೇಬ..?   ನದಿ ಹಳ್ಳ ಇಲ್ಲದಿದ್ದ ಜಾಗದಲ್ಲಿ ಸೇತುವೆ ಕಟ್ಟುತ್ತೇನೆಂದು ಹೇಳುವನೆ ನಿಜವಾದ ರಾಜಕಾರಣಿ ಅಂತಾ ಸಂಸತ್ ಸದಸ್ಯ ರಾಗಿದ್ದಾಗ ಅಮಿತಾಬ್ ಬಚ್ಚನ್ ಹೇಳಿದ ಮಾತು  ಇಂದು ನೆನಪಾಗುತ್ತದೆ. ಈ ಮಾಹಿತಿ ಹಕ್ಕು ಯಾಕಾದರೂ ಬಂತೋ ಅಂತಾ ಕೆಲವು ಅಧಿಕಾರಿಗಳು ತಲೆ ಚೆಚ್ಚಿ ಕೊಳ್ಳುತ್ತಿದ್ದಾರೆ ,. ಕೆಲವು ಅಧಿಕಾರಿಗಳು ಮಾಹಿತಿ ಕೆಳಿದವನೆ ತಲೆ ಚಚ್ಚಿ ಕೊಳ್ಳುವಂತೆ ಮಾಹಿತಿ ನೀಡುತ್ತಿದ್ದಾರೆ, ಖಾನಾಪುರ ತಾಲೂಕಿನ ಸಾಮಾಜಿಕ ವಲಯ ಅರಣ್ಯಾಧಿಕಾರಿ ಕೊಟ್ಟ …

Read More »