ಹೀರಾ ಶುಗರ್ ಅಧ್ಯಕ್ಷ ಶಿರಕೊಳಿ V/S M.D. ಅಶೋಕ್ ಪಾಟೀಲ ಜಟಾಪಟಿ ರಾಜಿನಾಮೆ ಯಲ್ಲಿ ಅಂತ್ಯ…? ದೇಶದ , ರಾಜ್ಯದ, ಪ್ರತಿಷ್ಠಿತ ಸಹಕಾರಿ ಸಕ್ಕರೆ ಕಾರ್ಖಾನೆ ಹೀರಾಶುಗರ್ ಜಗಳ ಇಂದೂ ಬೀದಿಗೆ ಬಂದಿದೆ ಅಪ್ಪಣ್ಣ ಗೌಡ್ರು, ಬಸಗೌಡ್ರು, ಡೀ. ಟಿ. ಪಾಟೀಲರು, ರಮೇಶ ಕತ್ತಿ ಯವರು, ಚೆರಮನರಾಗಿ ಸಕ್ಕರೆ ಕಾರ್ಖಾನೆ ಯನ್ನು ಮೂಗಿಲೆತ್ತರಕ್ಕೆ ಬೆಳೆಸಿದ್ದರು. ಕಬ್ಬು ಬೆಳೆದ ರೈತರಿಗೆ ಹೆಚ್ಚಿನಬಿಲ್ಲು, ಉಚಿತವಾಗಿ ರೈತರಿಗೆ ಸಕ್ಕರೆ, …
Read More »big breaking ಇಬ್ಬರ ಜಗಳ ಮೂರನೆಯವನಿಗೆ ಲಾಭ………..ಗೋಕಾಕ ತಾಲೂಕಿನ ಕಲ್ಲೋಳಿಯ ಈರಣ್ಣ ಕಡಾಡಿ ಗೆ ರಾಜ್ಯ ಸಭಾ ಟಿಕೆಟ್
ಬೆಳಗಾವಿ:ಇಬ್ಬರ ಜಗಳ ಮೂರನೆಯವನಿಗೆ ಲಾಭ.ಸುಮಾರು ದಿನಗಳಿಂದ ಚರ್ಚೆ ಯಲ್ಲಿದ್ದ ರಾಜ್ಯ ಸಭಾ ಟಿಕೆಟ್ ವಿಚಾರ ಇಂದು ಅಂತ್ಯ ವಾಗಿದೆ ಕೋರೆ ಕತ್ತಿ ಕಿತ್ತಾಟದಲ್ಲಿ ಮೂರನೇ ಯವನು ಲಾಭ ಮಾಡಿಕೊಂಡಿದ್ದಾನೆ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ ಹಾಗೂ ,ಬೆಳಗಾವಿ ಜಿಲ್ಲೆಯ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣ ಕಡಾಡಿ ಅವರಿಗೆ ರಾಜ್ಯ ಸಭಾ ಟಿಕೆಟ್ ಒಲಿದು ಬಂದಿದೆ.. ಜಿಲ್ಲಾ ಪಂಚಾಯತ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ …
Read More »