ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ *ಎಲ್ಲಿ ಹೊಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೇಬರ *ಮತ್ತ ಕಂಡೆ ಇಲ್ಲ *ಆ ನಾಡಿ ನೊಳಗ ಹೋಗಿದ್ದಿನ್ನಿರಿ *ಯಾವ ನಾಡೊ ಸಾಬಾ? *ಆ ನಾಡಿನ ಸುದ್ದಿ ನೀವ ಮಾಡೊದಿಲ್ಲ ಬಿಡರಿ ಸಾಹೇ ಬರ …
Read More »ಆ ನಾಡಿ ನೊಳಗ ಸರ್ಕಾರಿ ಆಫೀಸ್ ಇಲ್ಲ,ಬೂಟಾ,ಬಡಿ ಗಿ,ಹೊಡಿ,ಕಡಿ,ಬಡಿ,ಆಫೀಸ್ ಐತಿ..!?
ಔರ್ ಎ ಗರ್ದಿಗಮ್ಮತ ದೇಖೋ * ನೋಡ್ರಿ ನೋಡ್ರಿ ಬಂಬೈ ನೋಡ್ರಿ , ಕಲ್ಕತ್ತಾ ನೋಡ್ರಿ, ಬೆಂಗಳೂರು ನೋಡ್ರಿ, ದಿಲ್ಲಿ ನೋಡ್ರಿ, ಬೆಳಗಾವಿ ನೋಡ್ರಿ *ಎಲ್ಲಿ ಹೊಗಿದ್ಯೋ ಸಾಬಾ *ಎಲ್ಲಿ ಇಲ್ಲರಿ ಸಾಹೇಬರ *ಮತ್ತ ಕಂಡೆ ಇಲ್ಲ *ಆ ನಾಡಿ ನೊಳಗ ಹೋಗಿದ್ದಿನ್ನಿರಿ *ಯಾವ ನಾಡೊ ಸಾಬಾ? *ಆ ನಾಡಿನ ಸುದ್ದಿ ನೀವ ಮಾಡೊದಿಲ್ಲ ಬಿಡರಿ ಸಾಹೇ ಬರ *ಸಾಬಾ …
Read More »ಮುಂಗಾರ ಬಂದೈತಿ, ಬಿಜಾ ಗೊಬ್ಬರಾ,ತೊಗೊಳಾಕ ರೊಕ್ಕ ಇಲ್ಲಾ, ಸಕ್ಕರಿ ಫ್ಯಾಕ್ಟ್ ರ್ಯಾವರ ಬಾಕಿ ಬಿಲ್ಲ ಕೊಡ್ರಿ..
ಮುಂಗಾರ ಬಂದೈತಿ, ಬಿಜಾ ಗೊಬ್ಬರಾ,ತೊಗೊಳಾಕ ರೊಕ್ಕ ಇಲ್ಲಾ, ಸಕ್ಕರಿ ಫ್ಯಾಕ್ಟ್ ರ್ಯಾವರ ಬಾಕಿ ಬಿಲ್ಲ ಕೊಡ್ರಿ..
Read More »ಯಡಿಯೂರಪ್ಪನವರು ನನಗೆ ಫೋನ ಮಾಡಿದ್ದರು
ಯಡಿಯೂರಪ್ಪನವರು ನನಗೆ ಫೋನ್ ಮಾಡಿದ್ದರು ನಾನು ರಾತ್ರಿ 10ಗಂಟೆಗೆ ನನ್ನ ಮೊಬೈಲ್ ಸ್ವಿಚ್ ಆಫ್ ಮಾಡಿರುತ್ತೇನೆ, ಬೆಳಿಗ್ಗೆ 6 ಗಂಟೆಗೆ ನನ್ನ ಮೊಬೈಲ್ ಆನ್ ಆಗಿರುತ್ತದೆ ನಿನ್ನೆ ಬೆಳಿಗ್ಗೆ 6 ಗಂಟೆ 15ನಿಮಿಷಕ್ಕೆ ಫೋನ್ ರಿಂಗಾಗ ತೊಡಗಿತು, ನಾನು ಹಲೊ ಅಂದೊಡನೆ ಆಕಡೆ ಇಂದ ಬಾಪುಗೌಡ ಪಾಟೀಲ ಅವರ್ ಫೋನಾ ಅಂತಾ ಬೆಂಗಳೂರು ಭಾಷೆಯಲ್ಲಿ ಕೇಳಿದರು, ಹೌದು ಎಂದೆ ಆಕಡೆ ಅವರು ನಾನು ಕರ್ನಾಟಕದ ಮುಖ್ಯ ಮಂತ್ರಿ ಯಡಿಯೂರಪ್ಪನವರ …
Read More »big breaking ಇಬ್ಬರ ಜಗಳ ಮೂರನೆಯವನಿಗೆ ಲಾಭ………..ಗೋಕಾಕ ತಾಲೂಕಿನ ಕಲ್ಲೋಳಿಯ ಈರಣ್ಣ ಕಡಾಡಿ ಗೆ ರಾಜ್ಯ ಸಭಾ ಟಿಕೆಟ್
ಬೆಳಗಾವಿ:ಇಬ್ಬರ ಜಗಳ ಮೂರನೆಯವನಿಗೆ ಲಾಭ.ಸುಮಾರು ದಿನಗಳಿಂದ ಚರ್ಚೆ ಯಲ್ಲಿದ್ದ ರಾಜ್ಯ ಸಭಾ ಟಿಕೆಟ್ ವಿಚಾರ ಇಂದು ಅಂತ್ಯ ವಾಗಿದೆ ಕೋರೆ ಕತ್ತಿ ಕಿತ್ತಾಟದಲ್ಲಿ ಮೂರನೇ ಯವನು ಲಾಭ ಮಾಡಿಕೊಂಡಿದ್ದಾನೆ ಬೆಳಗಾವಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ ಹಾಗೂ ,ಬೆಳಗಾವಿ ಜಿಲ್ಲೆಯ ಸಂಘ ಪರಿವಾರದ ಮೂಲಕ ರಾಜಕೀಯ ಜೀವನ ಆರಂಭಿಸಿದ ಈರಣ್ಣ ಕಡಾಡಿ ಅವರಿಗೆ ರಾಜ್ಯ ಸಭಾ ಟಿಕೆಟ್ ಒಲಿದು ಬಂದಿದೆ.. ಜಿಲ್ಲಾ ಪಂಚಾಯತ ಅದ್ಯಕ್ಷರಾಗಿ ಕಾರ್ಯ ನಿರ್ವಹಿಸಿದ …
Read More »
Garddi Gammath News Latest Kannada News